ಬುದ್ಧನ ಅಷ್ಟಾಂಗ ಮಾರ್ಗವನ್ನು ಅನುಸರಿಸಿಅಧಿಕಾರ, ಆಸ್ತಿಗಾಗಿ ಇಂದು ಎಲ್ಲೆಡೆ ಘರ್ಷಣೆಗಳು ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ತನಗಿದ್ದ ರಾಜ್ಯಾಧಿಕಾರ, ಹೆಂಡತಿ, ಮಕ್ಕಳನ್ನು ತೊರೆದು, ಮೋಕ್ಷ ಹುಡುಕುತ್ತಾ ಹೊರಟ ಬುದ್ಧ, ಜನರ ನಮ್ಮೆದಿ, ಶಾಂತಿ ಜೀವನಕ್ಕಾಗಿ ಕಂಡುಕೊಂಡಿದ್ದು ಅಷ್ಠಾಂಗ ಮಾರ್ಗ, ಅದನ್ನು ಜನರು ಅನುಸರಿಸಿದರೆ ಜಗತ್ತಿನಲ್ಲಿ, ನೆಮ್ಮದಿ, ಶಾಂತಿ ನೆಲೆಸಲಿದೆ ಎಂದು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.