• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಂಭ್ರಮದ ದಾಂಡೇಲಪ್ಪನ ಜಾತ್ರೆ ಮತ್ತು ರಾಮಲೀಲೋತ್ಸವಕ್ಕೆ ಕ್ಷಣಗಣನೆ
ಇಲ್ಲಿಯ ಆರಾಧ್ಯ ದೈವ, ಗ್ರಾಮ ದೇವರಾದ ಪುರಮಾರ ದಾಂಡೇಲಪ್ಪನ ಜಾತ್ರೆ ಅ.2 ರಂದು ವಿಜಯ ದಶಮಿಯಂದು ವೈಭವದಿಂದ ನೆರವೇರಲಿದೆ.
ಮೈಸೂರ ದಸರಾ ಕುಸ್ತಿ: ಹಳಿಯಾಳ ಕ್ರೀಡಾ ವಸತಿ ನಿಲಯಕ್ಕೆ ಪದಕಗಳ ಮಹಾಪೂರ
ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾವಸತಿ ನಿಲಯದ ಪುರುಷ ಹಾಗೂ ಮಹಿಳಾ ಕುಸ್ತಿ ಪಟುಗಳು 9 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಪದಕಗಳನ್ನು ಹಾಗೂ ಖೇಲೋ ಇಂಡಿಯಾ ಹಳಿಯಾಳ ಕೇಂದ್ರದ ಕುಸ್ತಿ ಪಟುಗಳು 1ಚಿನ್ನ ಹಾಗೂ 1 ಬೆಳ್ಳಿ ಸೇರಿ ಒಟ್ಟು 19 ಪದಕ ಗೆದ್ದಿದ್ದು, ಇದರಲ್ಲಿ ಸಮಗ್ರ ಪ್ರಶಸ್ತಿಯನ್ನು ಮಹಿಳಾ ಕುಸ್ತಿ ಪಟುಗಳು ಬಾಚಿಕೊಂಡಿದ್ದಾರೆ.
ಕಾಳಿನದಿ ನೀರಾವರಿ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ಶೀಘ್ರ: ದೇಶಪಾಂಡೆ
ಮಹತ್ವಾಕಾಂಕ್ಷೆಯ ಕಾಳಿನದಿ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯ ಪರೀಕ್ಷಾರ್ಥ ಕಾರ್ಯಾಚರಣೆ (ಟ್ರೈಯಲ್ ರನ್) ಅತೀ ಶೀಘ್ರದಲ್ಲಿಯೇ ನಡೆಯಲಿದೆ.
ಈರುಳ್ಳಿ ಬೆಲೆ ಕುಸಿತ; ಬೆಲೆ ನಾಶ ಮಾಡಿದ ರೈತ
ಅತ್ತ ಮಳೆ ಕಾಟ, ಇತ್ತ ಭರಪೂರಾಗಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಬೇಡಿಕೆಗಳ ಈಡೇರಿಕೆಗಾಗಿ ಮಾಜಿ ದೇವದಾಸಿಯರ ಪ್ರತಿಭಟನೆ
ಸರ್ವೆಯಿಂದ ಹೊರಗುಳಿದ ಎಲ್ಲ ದೇವದಾಸಿ ಮಹಿಳೆಯರನ್ನು ವಯಸ್ಸಿನ ವಯೋಮಿತಿ ಇಲ್ಲದೇ ಸರ್ವೆ ಪಟ್ಟಿಗೆ ಸೇರಿಸಬೇಕು.
ವೇಗ ಹೆಚ್ಚಿಸಿಕೊಂಡ ಗಣತಿ ಕಾರ್ಯ: 22 ಸಾವಿರ ಕುಟುಂಬಗಳ ಗಣತಿ ಪೂರ್ಣ
ಪುಟಗನಾಳು ಗ್ರಾಮ, ಹರಿಹರ ತಾಲೂಕಿನ ಹಿರೇಬಿದರಿ, ಚಿಕ್ಕಬಿದರಿ ಹೀಗೆ ಮೂರು ಗ್ರಾಮಗಳು ಹರಪನಹಳ್ಳಿ ತಾಲೂಕಿನಲ್ಲಿ ಸೇರಿಕೊಂಡಿವೆ.
ಕರ್ತವ್ಯ ನಿರ್ಲಕ್ಷ್ಯ ವಹಿಸಿದವರ ಅಮಾನತಿಗೆ ಆಗ್ರಹ
ಸಂಬಂಧಪಟ್ಟ ಇಬ್ಬರ ವಿರುದ್ಧ ತಕ್ಷಣ ಎಫ್‌ ಐಆರ್ ದಾಖಲಿಸಿ ಕ್ರಿಮಿನಲ್ ಪ್ರಕರಣ ಹೂಡಬೇಕು.
ವಿಶ್ವಕರ್ಮ ಸಮಾಜದವರು ಹುಟ್ಟುತ್ತಲೇ ಎಂಜಿನಿಯರ್
ಕುಷ್ಟಗಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನಡೆಯಿತು.
ಗಂಗಾವತಿ: ಮೂರು ದಿನ ಕಳೆದರೂ ಪತ್ತೆಯಾಗದ ನೀರು ಪಾಲಾದ ಮಗು
ಗಂಗಾವತಿ ನಗರದ ಗೌಸಿಯಾ ಕಾಲನಿಯಲ್ಲಿ ಹರಿಯುವ ದುರ್ಗಮ್ಮನ ಹಳ್ಳದಲ್ಲಿ 4 ವರ್ಷದ ಮಗು ನೀರು ಪಾಲಾಗಿ ಮೂರು ದಿನ ಕಳೆದರೂ ಪತ್ತೆಯಾಗದ ಕಾರಣ ಪಾಲಕರ ಶೋಕ ಮಡುಗಟ್ಟಿದೆ.
ಕಳೆಕಟ್ಟುತ್ತಿರುವ ದಾಂಡಿಯಾ ನೃತ್ಯ
ನವರಾತ್ರಿ ಪ್ರಯುಕ್ತ ನಡೆಯುವ ದಾಂಡಿಯಾ ನೃತ್ಯವು ತಾಲೂಕಿನಾದ್ಯಂತ ದಸರಾ ವೈಭವವನ್ನು ಹೆಚ್ಚಿಸಿದೆ. ನವರಾತ್ರಿಯ ಮೊದಲ ದಿನದಿಂದಲೇ ನಡೆಯುವ ದಾಂಡಿಯಾ ನೃತ್ಯವು ಒಂಬತ್ತು ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ನಡೆಯುತ್ತದೆ.
  • < previous
  • 1
  • ...
  • 870
  • 871
  • 872
  • 873
  • 874
  • 875
  • 876
  • 877
  • 878
  • ...
  • 14721
  • next >
Top Stories
ಒಂದು ದಿನದ ಟ್ರಾಫಿಕ್‌ ಪೊಲೀಸ್‌ ಆದ ಶಾಸಕ ಸುರೇಶ್‌ ಕುಮಾರ್‌!
ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ರಮ್ಯಾ ಜೊತೆ ಚೆನ್ನಭೈರಾದೇವಿ ಸಿನಿಮಾ
ಮನೆಗಳಲ್ಲೇ ಗ್ರಂಥಾಲಯ ಸ್ಥಾಪಿಸಿದ ಉಡುಪಿ ಕಸಾಪ !
ಬೆಳಗಾವಿ : 31 ಕೃಷ್ಣಮೃಗ ಸಾವಿಗೆ ರಕ್ತಸ್ರಾವದ ಈ ಕಾಯಿಲೆ ಕಾರಣ
ಜೆಡಿಎಸ್‌ಗೆ 25 : ನಾಡಿದ್ದಿಂದ ರಜತ ಮಹೋತ್ಸವ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved