ದೇವಸ್ಥಾನಕ್ಕಿಂತ ಶಾಲೆಯ ಗಂಟೆ ಹೆಚ್ಚು ಬಾರಿಸಲಿಸೊರಬ: ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಹಾಗಾಗಿ ದೇಶದ ಅಭಿವೃದ್ಧಿಗೆ ಜಾತಿ, ಆಸ್ತಿ, ಧರ್ಮ ಆಧರಿಸಿಲ್ಲ ಬದಲಾಗಿ ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ದೇವಸ್ಥಾನಕ್ಕಿಂತ ಶಾಲೆ ಗಂಟೆ ಹೆಚ್ಚು ಬಾರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.