ಶಿವಮೊಗ್ಗದಲ್ಲಿ ಮಕ್ಕಳಿಂದ ಸೈನಿಕರಿಗೆ ‘ಸಿಂದೂರ ನಡೆ’ ನಮನಕಾಶ್ಮೀರ ಕಣಿವೆ ಪೆಹಲ್ಗಾಮ್ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ‘ಆಪರೇಷನ್ ಸಿಂದೂರ್’ ಯಶಸ್ಸಿ ಹಿನ್ನೆಲೆ ನಗರದ ಆರ್ಯ ಪಿಯು ಕಾಲೇಜ್, ಪ್ರಿಯದರ್ಶಿನಿ ಏಜುಕೇಶನ್ ಸಂಸ್ಥೆಯಿಂದ ಶುಕ್ರವಾರ ಭಾರತ ಸಿಂದೂರ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.