• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗ್ಯಾರಂಟಿಯಿಂದ ಜನರ ಬದುಕಿನಲ್ಲಿ ಮಂದಹಾಸ: ಎಚ್‌.ಎಂ.ಮಧು
ಜಾನಪದ ಕಲೆಯು ಈ ನೆಲದ ತಾಯಿಬೇರು: ಡಾ.ಬಿ.ಡಿ.ಭೂಕಾಂತ್‌
ಸಹಕಾರಿ ಸಂಘಕ್ಕೆ ರಾಜಕೀಯ ಹಿತಾಸಕ್ತಿ ಸಲ್ಲ: ಶಿವಶಂಕರಪ್ಪ
ರೋಗಬಾಧಿತ ಪ್ರಾಣಿಗಳ ಸೋಂಕಿಂದ ಎಚ್ಚರವಿರಿ: ಡಿಸಿ ಗುರುದತ್ತ ಹೆಗಡೆ
ಮೂಲಭೂತ ಸೌಲಭ್ಯದಿಂದ ವಂಚಿತವಾದ ಚಿಪ್ಪಳಿ
ಉದಯೋನ್ಮುಖ ಕ್ಷೇತ್ರಗಳ‌ ಬೇಡಿಕೆ ಅರಿಯಿರಿ: ಡಾ.ವಿದ್ಯಾಶಂಕರ್
ಎಂಎಸ್‌ಎಂಇಗಳ ಯೋಜನೆ ಸದ್ಬಳಕೆ ಮಾಡಿ: ಆರ್‌.ಗಣೇಶ್ಮೂಕಪ್ಪ ಸ್ವಾಮಿಗಳ ಮಠಕ್ಕೆ ಶೀಘ್ರ ಸ್ಥಳ ನೀಡಿ: ಪ್ರಭುದೇವ ಸ್ವಾಮೀಜಿಧರ್ಮಸ್ಥಳದಂತೆ ಹಾಸನಕ್ಕೂ ಪಾದಯಾತ್ರೆ ಮಾಡಲಿ: ಆಯನೂರುಉದ್ಯಮವಾಗಿ ಕೃಷಿ ಪರಿಗಣಿಸಿದರೆ ಲಾಭ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಇನ್ನಷ್ಟು ಸುದ್ದಿ

ಮಹಾನಗರ ಪಾಲಿಕೆ ಸಾರ್ವಜನಿಕ ಸ್ನೇಹಿ ಆಗಬೇಕು: ಈ.ವಿಶ್ವಾಸ್
ಮಹಾನಗರ ಪಾಲಿಕೆಯ ಭ್ರಷ್ಟಾಚಾರಗಳು ಕೊನೆಗೊಳ್ಳಬೇಕು, ಪಾಲಿಕೆ ಸಾರ್ವಜನಿಕ ಸ್ನೇಹಿಯಾಗಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡ ಈ.ವಿಶ್ವಾಸ್ ಹೇಳಿದರು.
ಚಿಕ್ಕಶಕುನ-ಶೀಗೇಹಳ್ಳಿ ಗೋಮಾಳ ಜಾಗ ಜಾನುವಾರಿಗೆ ಮೀಸಲಿಡಿ: ಕೆರಿಯಪ್ಪ
ಸೊರಬ ಪುರಸಭಾ ವ್ಯಾಪ್ತಿಗೆ ಬರುವ ಅವಳಿ ಗ್ರಾಮಗಳಾದ ಶೀಗೇಹಳ್ಳಿ ಮತ್ತು ಚಿಕ್ಕಶಕುನ ಗ್ರಾಮಗಳು ಪಟ್ಟಣದಿಂದ ೩ ಕಿ.ಮೀ. ದೂರದಲ್ಲಿವೆ. ಚಿಕ್ಕಶಕುನ ಗ್ರಾಮದ ಸರ್ವೆ ನಂ.೩೨ರಲ್ಲಿ ೮೮ ಎಕರೆ ೩೨ ಗುಂಟೆ ಜಮೀನು ಗೋಮಾಳ ಜಮೀನಾಗಿದೆ. ಸರ್ಕಾರ ಇದನ್ನು ಇತರ ಕೆಲಸಗಳಿಗೆ ಬಳಸದೆ ಜಾನವಾರಿಗೆ ಮೀಡಲಿಡಬೇಕು ಎಂದು ಶೀಗೇಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆರಿಯಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಗಮನ ಸೆಳೆದ ಆಭರಣಗಳ ವಿಶೇಷ ಪ್ರದರ್ಶನ, ಮಾರಾಟ
ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ಕಂಪನಿಗಳಲ್ಲಿ ಒಂದಾದ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ನಗರದಲ್ಲಿ ಸಂಪ್ರದಾಯ ಮತ್ತು ಅತ್ಯಾಧುನಿಕತೆಯ ಸಮ್ಮಿಲನದ ಆಭರಣಗಳ ವಿಶೇಷ ಮಾರಾಟ ಪ್ರದರ್ಶನ ಶುಕ್ರವಾರದಿಂದ ಆರಂಭವಾಗಿದ್ದು ಸೆ.1ರ ವರೆಗೆ 4 ದಿನಗಳ ಕಾಲ ಇರಲಿದೆ.
ನ್ಯಾ.ನಾಗಮೋಹನ್‍ ದಾಸ್ ವರದಿ ಜಾರಿಗೆ ವಿರೋಧ: ಶಶಿಕುಮಾರ್
ನ್ಯಾ.ನಾಗಮೋಹನ್‍ ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ, ಸೆ.1ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಂಜಾರ ಸಮಾಜದ ಮಾಜಿ ಕಾರ್ಯದರ್ಶಿ ಕೆ.ಶಶಿಕುಮಾರ್ ತಿಳಿಸಿದರು.
ಎಲ್ಲರಲ್ಲೂ ಕ್ರೀಡಾ ಮನೋಭಾವ ಇರಬೇಕು: ಶಾಸಕ ಎಸ್.ಎನ್.ಚನ್ನಬಸಪ್ಪ
ಜೀವನದಲ್ಲಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳಿಸಿಕೊಳ್ಳಬೇಕು. ಕ್ರೀಡೆಗೆ ಹೆಚ್ಚಿನ ಮಾನ್ಯತೆಯನ್ನು ನೀಡುವ ಮೂಲಕ ಈ ದೇಶವನ್ನು ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಅಗತ್ಯ ಇರುವವರ ಸೇವೆಯಿಂದ ಅಹಂಕಾರ ದೂರ: ಮರುಳಸಿದ್ಧ ಸ್ವಾಮೀಜಿ
ಅಗತ್ಯ ಇರುವವರಿಗೆ ಸೇವೆ ಮಾಡಿದರೆ ನಮ್ಮಲ್ಲಿನ ಅಹಂಕಾರ ತೊಲಗುತ್ತದೆ. ಹಂಚಿಕೊಂಡು ಉಣ್ಣುವುದರಲ್ಲಿ ಇರುವ ತೃಪ್ತಿ ಕೋಟಿ ಹಣ ಕೊಟ್ಟರೂ ಸಿಗುವುದಿಲ್ಲ ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಗಣಪತಿ ಉತ್ಸವ ಸಾಮಾಜಿಕ ಸೇವೆಗೆ ಪ್ರೇರಣೆ: ಬಸವರಾಜ ಗುಂಡಾಲಿ
ಧಾರ್ಮಿಕ ಉತ್ಸವಗಳು ನಮ್ಮನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆ, ರಕ್ತದಾನದಂತಹ ಕಾರ್ಯಕ್ರಮ ಆಯೋಜನೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಅಭಿಪ್ರಾಯಪಟ್ಟರು.
ಒಳಮೀಸಲು: ಕೊರಚ ಸಮುದಾಯಕ್ಕೆ ಅನ್ಯಾಯ: ಆದರ್ಶ ಎಲ್ಲಪ್ಪ
ಶೈಕ್ಷಣಿಕ, ರಾಜಕೀಯ, ಆರ್ಥಿಕ ಸಮಾಜಿಕವಾಗಿ ಕೊರಚ ಸಮುದಾಯ ಹಿಂದೆ ಉಳಿದಿದೆ. ಎಸ್‌ಸಿ ಒಳಮೀಸಲಾತಿ ಮೂರನೇ ಪಂಥಕ್ಕೆ ಸೇರಿಸಿ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ
ತೀರ್ಥಹಳ್ಳಿ: ವಿವಿಧೆಡೆ ವಿನಾಯಕನ ಸ್ಮರಣೆ
ಜಿಟಿಜಿಟಿ ಸುರಿಯುತ್ತಿರುವ ಮಳೆಯ ನಡುವೆಯೂ ತಾಲೂಕಿನಲ್ಲಿ ಒಟ್ಟು 260 ಕಡೆಗಳಲ್ಲಿ ಗಣಪತಿಯನ್ನು ಸ್ಥಾಪಿಸಲಾಗಿದ್ದು ಎಲ್ಲೆಡೆ ಅತ್ಯಂತ ಶ್ರದ್ದೆಯಿಂದ ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ನಾಲ್ಕಾರು ದಿನ ಬಿಡುವು ನೀಡಿದ್ದ ಮಳೆ ಗೌರಿ ಹಬ್ಬದ ದಿನದಿಂದಲೇ ಎಡಬಿಡದೇ ಸುರಿದಿದ್ದು ಮಳೆಯಿಂದಾಗಿ ಜನರ ಸಂಭ್ರಮಕ್ಕೆ ಕೊಂಚ ಅಡಚಣೆಯಾಗಿತ್ತು.
ಶಿವಮೊಗ್ಗ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ವೈಭವ
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಳೆಯ ನಡುವೆಯೂ ಗಣೇಶ ಚತುರ್ಥಿಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯ ಗಣೇಶ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಒಲವು ತೋರಿಸಿವೆ. ಬುಧವಾರ ಬೆಳಿಗ್ಗೆಯಿಂದಲೇ ಮಳೆ ಆರಂಭಗೊಂಡಿತ್ತು. ಮಳೆಯನ್ನೂ ಲೆಕ್ಕಿಸದ ಯುವಕ ತಂಡ ಮೂರ್ತಿಗಳನ್ನು ವಾಹನಗಳಲ್ಲಿ ಕೊಂಡೊಯುತ್ತಿದ್ದ ದೃಶ್ಯ ಕಂಡು ಬಂತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 480
  • next >
Top Stories
2024ರ ಆಸ್ತಿಗೂ ಪರಿಷ್ಕೃತ ನೋಂದಣಿ ಶುಲ್ಕ ಕಟ್ಟಿ: ಎಸ್ಸೆಮ್ಮೆಸ್‌ನಿಂದ ಗೊಂದಲ
ಕ್ಸಿ ಭೇಟಿಯಾಯ್ತು, ಇಂದು ಪುಟಿನ್‌, ಮೋದಿ ಮಾತುಕತೆ ಕುತೂಹಲ
ಬಾನು ಮುಷ್ತಾಕ್‌ ಅವರಿಂದಲೇ ದಸರಾ ಚಾಲನೆ : ಸಿದ್ದರಾಮಯ್ಯ ಸ್ಪಷ್ಟೋಕ್ತಿ
ಧರ್ಮಸ್ಥಳ ಕೇಸಿನಲ್ಲಿ ಸ್ವಾಮೀಜಿ ಹೆಸರು ಸೂಕ್ತ ಕಾಲಕ್ಕೆ ಬಯಲು : ಜಯಂತ್‌ ಸ್ಫೋಟಕ ಹೇಳಿಕೆ
ಇಂದು ಬಿಜೆಪಿ ‘ಧರ್ಮಸ್ಥಳ ಚಲೋ’
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved