ನಿರಾಶ್ರಿತ ವೃದ್ಧೆ ಗುಡಿಸಲಿಗೆ ನ್ಯಾ.ರವೀಂದ್ರ ಹೊನೋಲೆ ಭೇಟಿದೋರನಹಳ್ಳಿ ಗ್ರಾಮದಲ್ಲಿರುವ ಅನಾಥ ವೃದ್ಧೆಗೆ ಮನೆ, ಮೂಲಸೌಕರ್ಯ ಒದಗಿಸಿ ಕೊಡುವಂತೆ ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೂಚನೆ ನೀಡಿದರು. ಬಳಿಕ ವೃದ್ಧೆ ವಾಸವಾಗಿದ್ದ ಜೋಪಡಿ ಸುತ್ತಮುತ್ತ ಸ್ವಚ್ಛತೆ ಮಾಡಿಸಿ ಮಾನವೀಯತೆ ಮೆರೆದರು.