ಅಕ್ಕಿ ಅಕ್ರಮ, ಮಣಿಕಂಠ ಪತ್ರದ ತನಿಖೆಯಾಗಲಿ : ಮುತಾಲಿಕ್ಅಕ್ಕಿ ಅಕ್ರಮದ ಕುರಿತು ಪೊಲೀಸ್ ವಶದಲ್ಲಿರುವ ಮಣಿಕಂಠ ರಾಠೋಡ್ ಬರೆದಿರುವ ಪತ್ರ ತನಿಖೆಯಾಗಬೇಕು. ಪ್ರಕರಣದ ಸೂತ್ರಧಾರಿ ಹೆಸರು ಪತ್ರದಲ್ಲಿದ್ದು, ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.