ಕೋರಮಂಗಲದಲ್ಲಿ ನೂತನ ಶ್ರೀ ರಾಮಾಂಜನೇಯ ದೇವಾಲಯ ಲೋಕಾರ್ಪಣೆ
May 09 2025, 12:35 AM ISTವಿಶ್ವ ಒಕ್ಕಲಿಗರ ಮಹೋತ್ಸವ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್ ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾದಮಾರನಹಳ್ಳಿ ಕಾಳಿ ಮಠದ ವಿಜಯಶಕ್ತಿ ಗುರೂಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಚಕ್ರಬಾವಿ ಜಂಗಮ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.