ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮಲ್ಪೆ ಶ್ರೀ ರಾಮಮಂದಿರದ ರಜತ ಮಹೋತ್ಸವ, ನವರಾತ್ರಿ, ಚಂಡಿಕಾ ಹವನ ಸಂಪನ್ನ
Oct 17 2024, 12:14 AM IST
ರಜತ ಮಹೋತ್ಸವ ಆಚರಣೆ ಮತ್ತು ನವರಾತ್ರಿ ವಿಜಯದಶಮಿ ಪ್ರಯುಕ್ತ ಚಂಡಿಕಾ ಹವನ ನಡೆಯಿತು. ಈ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ ನೆರವೇರಿತು.
ನವರಾತ್ರಿ ವೇದಿಕೆಯಲ್ಲಿ ಮುಸ್ಲಿಂ ವ್ಯಕ್ತಿಗೆ ಸನ್ಮಾನ: ಪರ ವಿರೋಧ ಚರ್ಚೆ
Oct 17 2024, 12:11 AM IST
ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾಷಣ ಮಾಡಲು ಅವಕಾಶ ಕೊಟ್ಟು ಅವರನ್ನು ಸನ್ಮಾನಿಸಿದ ಕಾರ್ಯಕ್ರಮ ಇದೀಗ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಎಚ್.ಡಿ. ಕೋಟೆಯಲ್ಲಿ ಸಡಗರದ ನವರಾತ್ರಿ ಉತ್ಸವ
Oct 14 2024, 01:22 AM IST
ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ಕುಂಕುಮರ್ಚನೆ ಪುಷ್ಪಾರ್ಚನೆ
ಲಕ್ಷ್ಮೀನರಸಿಂಹ ದೇಗುಲದಲ್ಲಿ ಸಂಪನ್ನಗೊಂಡ ನವರಾತ್ರಿ ಮಹೋತ್ಸವ
Oct 14 2024, 01:19 AM IST
ಶ್ರೀಕ್ಷೇತ್ರದ ಪರಂಪರಾವಧೂತ ಶ್ರೀ ಸತೀಶ್ ಶರ್ಮ ಅವಧೂತರ ಮಾರ್ಗದರ್ಶನದಲ್ಲಿ ಪ್ರತಿ ದಿನ ಪ್ರಾತಃ ಕಾಲದಿಂದಲೇ ವಿವಿಧ ಹೋಮ, ಹವನಾದಿಗಳೊಂದಿಗೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.
ವಿಜೃಂಭಣೆಯಿಂದ ನಡೆದ ನವರಾತ್ರಿ ಪೂಜಾ ಮಹೋತ್ಸವ
Oct 14 2024, 01:18 AM IST
ಶ್ರೀಗಂಗಾಪರಮೇಶ್ವರಿ ಗಡಿಕುಲದ ಯಜಮಾನರು ಹಾಗೂ ಗಂಗಾಮತ ಸಮುದಾಯದ ಕುಲಬಾಂಧವರಿಂದ ಪುಂಡಲಿಕಾಕ್ಷ ಸ್ವಾಮೀಜಿ ಹಾಗೂ ಚಿದನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ಮಾತೆಗೆ ವಿಶೇಷವಾಗಿ ವಿವಿಧ ಹೂಗಳಿಂದ ಆಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಲಾಯಿತು.
ಉಳೆಪಾಡಿ ಕ್ಷೇತ್ರ: ನವರಾತ್ರಿ ಸಾಮೂಹಿಕ ಚಂಡಿಕಾಯಾಗದ ಸಮಾಪನೋತ್ಸವ
Oct 14 2024, 01:17 AM IST
ಚಂಡಿಕಾ ಹವನ ಮಾಡಿದ ಮೂಲ್ಕಿ ವೆಂಕರಮಣ ದೇವಸ್ಥಾನದ ಅರ್ಚಕ ವೆ. ಮೂ. ರಮಾನಾಥ ಭಟ್ ರನ್ನು ಹಾಗೂ ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿ ಸಂಘಟಕ ಕಿಶೋರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.
ಮಲ್ಪೆ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಸಂಪನ್ನ
Oct 13 2024, 01:10 AM IST
ಮಲ್ಪೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅತ್ಯಂತ ವೈಭವದಿಂದ ನಡೆಯಿತು. ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ದೇವರಿಗೆ ವಿಶೇಷ ಅಲಂಕಾರ, ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀ ದೇವಿ ಪಾರಾಯಣ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ, ಪೂಜಾ ವಿಧಾನಗಳನ್ನು ವೇದಮೂರ್ತಿ ಸಂದೇಶ್ ಭಟ್ ನೆರವೇರಿಸಿದರು.
ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವ ಸಂಪನ್ನ
Oct 13 2024, 01:09 AM IST
ಈ ಬಾರಿ ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗಿ ಹಸಿರಿನ ವಾತಾವರ ನಿರ್ಮಾಣವಾಗಿದ್ದು, ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷ ಕಳೆಬಂದಿದೆ. ಭಕ್ತರು ಬನ್ನಿಮಂಟಪಕ್ಕೆ ಆಗಮಿಸಿ ಗ್ರಾಮ ದೇವರ ಸಮಾಗಮದಲ್ಲಿ ನಡೆದ ಬನ್ನಿ ಉತ್ಸವಕ್ಕೆ ಸಾಕ್ಷಿಯಾದರು. ಬನ್ನಿಮಂಟಪಕ್ಕೆ ಗ್ರಾಮ ದೇವ ಶ್ರೀ ವೀರಭದ್ರಸ್ವಾಮಿ, ಶ್ರೀ ಚಳ್ಳಕೆರೆಯಮ್ಮ, ಶ್ರೀ ಉಡಸಲಮ್ಮ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾದರೂ ಕದಲದ ಜನ ದೇವರುಗಳಿಗೆ ಜೈಕಾರ ಹಾಕುತ್ತಲೇ ಮಳೆಯಲ್ಲೇ ಬನ್ನಿ ಮುಡಿಯುವ ಕ್ಷಣಕ್ಕಾಗಿ ಕಾತುರದಿಂದ ಕಾದರು.
ನವರಾತ್ರಿ: ಹನೂರಲ್ಲಿ ಮಹಿಷಾಸುರ ಮರ್ದಿನಿ ಮೆರವಣಿಗೆ
Oct 13 2024, 01:08 AM IST
10ನೇ ದಿನವಾದ ವಿಜಯದಶಮಿಯಂದು ಬೆಳಿಗ್ಗೆ ದೇಗುಲದಲ್ಲಿ ದೇವಿಗೆ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ, ಎಳನೀರು, ಪನ್ನೀರು, ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.
ನಗರದಲ್ಲಿ ವಿಜಯದಶಮಿ ಪೂಜೆ: ಅದ್ಧೂರಿಯಾಗಿ ನವರಾತ್ರಿ ಸಂಪನ್ನ
Oct 13 2024, 01:03 AM IST
ನವರಾತ್ರಿ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ದುರ್ಗಾದೇವಿ ವಿಸರ್ಜನ ಕಾರ್ಯಕ್ರಮಕ್ಕೆ ತರೆ ಬಿದ್ದಿತ್ತು.
< previous
1
2
3
4
next >
More Trending News
Top Stories
ರಾಜೀನಾಮೆ ನೀಡಿಲ್ಲ, ಹೊಣೆಯಿಂದ ಬಿಡುಗಡೆ ಕೋರಿದ್ದೇನೆ - ವದಂತಿಗೆ ಸುನೀಲ್ ಸ್ಪಷ್ಟನೆ
ಗರ್ಭ ಧರಿಸಿದ್ದ ಹಸು ರುಂಡ ಕತ್ತರಿಸಿ ಹತ್ಯೆ - ಹೊನ್ನಾವರ ಸಾಲ್ಕೋಡ ಗ್ರಾಮದಲ್ಲಿ ಪೈಶಾಚಿಕ ಕೃತ್ಯ
ಅಮೆರಿಕದಲ್ಲಿ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ : 2.0 ಯುಗ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವ ನಾವು ಒಪ್ಪಲ್ಲ : ಶಾಸಕ ಯತ್ನಾಳ್
‘ಗಾಂಧಿ ಭಾರತ’ ಸಮಾವೇಶಕ್ಕೆ ಬೆಳಗಾವಿ ಸಜ್ಜು ರಾಹುಲ್, ಪ್ರಿಯಾಂಕಾ ಸೇರಿ ಗಣ್ಯರು ಭಾಗಿ