• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮತಾಂತರ ಆಗದೆ ಅಂತರ್‌ ಧರ್ಮೀಯ ಮದುವೆ ಅಕ್ರಮ

Jul 28 2025, 04:35 AM IST

ಮತಾಂತರವಾಗದೆ ನಡೆಯುವ ಅಂತರ್‌ಧರ್ಮೀಯ ಮದುವೆಗಳು ಅಕ್ರಮ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಜತೆಗೆ, ಅಪ್ರಾಪ್ತರು ಅಥವಾ ಮತಾಂತರವಾಗದ ಅಂತರ್‌ ಧರ್ಮೀಯ ಜೋಡಿಗೆ ಮದುವೆ ಪ್ರಮಾಣ ಪತ್ರ ನೀಡುವ ಆರ್ಯ ಸಮಾಜ ಸಂಸ್ಥೆ ವಿರುದ್ಧ ತನಿಖೆಗೂ ಆದೇಶಿಸಿದೆ.

ಆ.28ಕ್ಕೆ ಉದ್ಯಮಿ ಜೊತೆ ಖ್ಯಾತ ನಿರೂಪಕಿ ಅನುಶ್ರೀ ಮದುವೆ

Jul 18 2025, 10:49 AM IST

ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿವಾಹ ಆ. 28ರಂದು ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ಅವರ ವಿವಾಹ ಕೊಡಗು ಮೂಲದ ಉದ್ಯಮಿ ರೋಷನ್‌ ಅವರೊಂದಿಗೆ ನಿಶ್ಚಯವಾಗಿದೆ ಎನ್ನಲಾಗುತ್ತಿದೆ.

ರಕ್ತಸಂಬಂಧದಲ್ಲೇ ಮದುವೆ ವಿರುದ್ಧ ನೊಗ ಹೊರಿಸಿ ದಂಪತಿಗೆ ಶಿಕ್ಷೆ

Jul 12 2025, 05:21 AM IST

ಬುಡಕಟ್ಟು ಜೋಡಿಯೊಂದು ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾಗಿ ಮದುವೆ ಆಗಿದೆ ಎಂಬ ಆರೋಪ ಹೊರಿಸಿ ಅವರಿಗೆ ನೊಗ ಹೊರುವ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಡೆದಿದೆ.  

ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ವಂಚನೆ: ಬಂಧನ

Jul 10 2025, 12:49 AM IST
ಕುಣಿಗಲ್ ತಾಲೂಕಿನ ಮ್ಯಾಗನ ಪಾಳ್ಯ ಗ್ರಾಮದ ಅರೋಪದಲ್ಲಿ ಸಲ್ಮಾನ್ ಶೇಖ್ (23) ಮಹಿಳೆಗೆ ವಂಚಿಸಿದ ಆರೋಪಿ.

ಮದುವೆ ವೇಳೆ ಸಾಂಬಾರ್‌ ಪಾತ್ರೆಗೆ ಬಿದ್ದ ಮಗು ಸಾವು!

Jun 21 2025, 12:49 AM IST
ಮದುವೆ ಸಮಾರಂಭದಲ್ಲಿ ಕುದಿವ ಸಾಂಬಾರು ಪಾತ್ರೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಶುಕ್ರವಾರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ.

ಮದುವೆ ಬಳಿಕ ಮೊದಲ ಸಲ ಪತಿ ಕಾಣಲು ಹೋಗುತ್ತಿದ್ದಾಕೆ ದುರಂತಕ್ಕೆ ಬಲಿ

Jun 13 2025, 03:56 AM IST
ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್‌ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ರೀಲ್ಸ್‌ನಲ್ಲಿ ಪರಿಚಯವಾಗಿ ಮದುವೆ: ಕೈ ಕೊಟ್ಟ ಪತಿಗಾಗಿ ಪತ್ನಿಯಿಂದ ಪ್ರತಿಭಟನೆ

Jun 12 2025, 12:52 AM IST
ಇದು ರಾಮನಗರ ತಾಲೂಕು ಬಿಳಗುಂಬ ಗ್ರಾಮದ ಪ್ರತಾಪ್‌ನನ್ನು ನಂಬಿ ವಿವಾಹವಾದ ಬನ್ನಿಕುಪ್ಪೆ (ಬಿ) ಗ್ರಾಮದ ರಕ್ಷಿತಾಳ ಕಣ್ಣೀರಿನ ಕಥೆ.

ಬಿಜೆಡಿ ನಾಯಕ ಪಿನಾಕಿ ಜತೆ ಮಹುವಾ 2ನೇ ಮದುವೆ

Jun 06 2025, 12:10 AM IST

ವಿವಾದಗಳಿಂದಲೇ ಆಗಾಗ ಸುದ್ದಿಯಾಗುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಿಜು ಜನತಾ ದಳದ (ಬಿಜೆಡಿ) ಹಿರಿಯ ನಾಯಕ, ಒಡಿಶಾದ ಪುರಿಯ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಜರ್ಮನಿಯಲ್ಲಿ 2ನೇ ಮದುವೆಯಾಗಿದ್ದಾರೆ.  

ಮದುವೆ ಮಂಟಪದಲ್ಲೂ ಮನೆಮಾಡಿದ ಆರ್‌ಸಿಬಿ ಸಂಭ್ರಮ

Jun 05 2025, 02:03 AM IST
ಈ ಬಾರಿ ಐಪಿಎಲ್ ಚಾಂಪಿಯನ್ ಲೀಗ್ ಪಂದ್ಯಾವಳಿ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಕ್ಕೆ ತಾಲೂಕಿನಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬಂದಿದ್ದು, ಅಲ್ಲದೆ ಗೆಲುವಿನ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಅಪ್ಪ ಬೆಳೆದ ಬೆಳೆಯೆ ಮಗಳ ಮದುವೆ ಚಪ್ಪರ

Jun 03 2025, 01:30 AM IST
ಹನೂರು ತಾಲೂಕಿನ "ಶುದ್ಧ ಫಾರ್ಮ್ಸ್ "ನಲ್ಲಿ ಆರ್.ತುಳಸಿ, ಕನ್ನಡಪ್ರಭ ರೈತರತ್ನ ಪಿ.ದಯಾನಂದ ಅವರ ಪುತ್ರಿ ರಶ್ಮಿ ಮತ್ತು ಬೆಂಗಳೂರಿನ ವೀಣಾ, ಆರ್. ಕಿಶೋ‌ರ್ ಕುಮಾರ್ ಅವರ ಪುತ್ರ ಕುಬೇರ್ ಕೆ.ಅವರ ವಿವಾಹ ಸೋಮವಾರ ವಿಜೃಂಭಣೆಯಿಂದ ನಡೆಯಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved