ಅಪ್ಪ ಬೆಳೆದ ಬೆಳೆಯೆ ಮಗಳ ಮದುವೆ ಚಪ್ಪರ
Jun 03 2025, 01:30 AM ISTಹನೂರು ತಾಲೂಕಿನ "ಶುದ್ಧ ಫಾರ್ಮ್ಸ್ "ನಲ್ಲಿ ಆರ್.ತುಳಸಿ, ಕನ್ನಡಪ್ರಭ ರೈತರತ್ನ ಪಿ.ದಯಾನಂದ ಅವರ ಪುತ್ರಿ ರಶ್ಮಿ ಮತ್ತು ಬೆಂಗಳೂರಿನ ವೀಣಾ, ಆರ್. ಕಿಶೋರ್ ಕುಮಾರ್ ಅವರ ಪುತ್ರ ಕುಬೇರ್ ಕೆ.ಅವರ ವಿವಾಹ ಸೋಮವಾರ ವಿಜೃಂಭಣೆಯಿಂದ ನಡೆಯಿತು.