• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಮ ಮಂದಿರ ಉದ್ಟಾಟನೆ: ಹಾಲರವೆ ಉತ್ಸವ ಆಕರ್ಷಣೆ

Oct 29 2025, 01:15 AM IST
ನಗರದ ಕೆಳಗಡೆ ನಾಯಕರ ಬೀದಿ ಯಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇಶ್ವರ, ಮಂಟೇಸ್ವಾಮಿ ಸಮೇತ ಶ್ರೀರಾಮಮಂದಿರ ಉದ್ಟಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಅಸಮಾನತೆ, ಅನ್ಯಾಯ, ಜಾತಿ ಭೇದವಿಲ್ಲದ ಸಂತಸದ ರಾಜ್ಯವೇ ರಾಮ ರಾಜ್ಯ

Oct 08 2025, 02:03 AM IST
ವಾಲ್ಮೀಕಿ ತನ್ನ ಮಹಾಕಾವ್ಯ ರಾಮಾಯಣದ ಮೂಲಕ ಹೇಗೆ ವಿಶ್ವವಂದ್ಯ

ದೈಜಿ, ಯುವರ್ ಸಿನ್ಸಿಯರ್ಲೀ ರಾಮ್ ಚಿತ್ರಗಳಲ್ಲಿ ಭಿನ್ನ ಲುಕ್‌ನಲ್ಲಿ ರಮೇಶ್‌

Sep 11 2025, 12:38 PM IST

ಸೆ.10 ರಮೇಶ್‌ ಅರವಿಂದ್‌ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ನಟನೆಯ ‘ದೈಜಿ’, ವಿಖ್ಯಾತ್ ನಿರ್ದೇಶನದ ‘ಯುವರ್‌ ಸಿನ್ಸಿಯರ್ಲೀ ರಾಮ್‌’ ಸಿನಿಮಾಗಳ ರಮೇಶ್‌ ಲುಕ್‌ ಬಿಡುಗಡೆಯಾಗಿದೆ.

ಅಲೇಮಾರಿಗಳ ಒಳಮೀಸಲಾತಿಗಾಗಿ ರಸ್ತೆಗಿಳಿದ ರಾಮ, ಕೃಷ್ಣ, ಆಂಜನೇಯ!

Aug 30 2025, 01:01 AM IST
ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಒಳಮೀಸಲಾತಿ ಜಾರಿಯಲ್ಲಿ ಅನ್ಯಾಯವಾಗಿದೆ. ಪ್ರತ್ಯೇಕವಾಗಿ ನೀಡಬೇಕಾಗಿದ್ದ ಶೇ. 1ರಷ್ಟು ಮೀಸಲಾತಿ ಕೈಬಿಟ್ಟು, ಸ್ಪರ್ಶ ಸಮುದಾಯದ ಪ್ರ-ವರ್ಗದಲ್ಲಿ ಸೇರಿಸಲಾಗಿದೆ. ಇದರಿಂದ ನಮಗೆ ಮತ್ತೆ ಪೈಪೋಟಿಯೊಡ್ಡಿ ಮೀಸಲಾತಿ ಪಡೆಯಲು ಸಾಧ್ಯವೇ ಇಲ್ಲ.

ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ಸದಸ್ಯ ಬಿಮಲೇಂದ್ರ ಮಿಶ್ರಾ ನಿಧನ

Aug 25 2025, 01:00 AM IST
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ (75) ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದರು.

ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ: ಆರ್.ಎ. ಚೇತನ್‌ ರಾಮ್ ಸಲಹೆ

Aug 24 2025, 02:00 AM IST
ಇದೇ ವೇಳೆ 2025- 26ನೇ ಸಾಲಿಗೆ ಪೋಷಕರ ಸಂಘದ ಅಧ್ಯಕ್ಷರಾಗಿ ಪಿ. ಸುರೇಶ್, ಕಾರ್ಯದರ್ಶಿಯಾಗಿ ಉಷಾ ರವಿಕಾಂತ್, ಸದಸ್ಯರಾಗಿ ನಂದೀಶ್, ಚಂದ್ರಿಕಾದೇವಿ, ಸರ್ವಮಂಗಳಾ ಅವರನ್ನು ಆಯ್ಕೆ ಮಾಡಲಾಯಿತು.

ರಾಮ ಬಾಣ ಹೂಡ್ಯಾನಲೇ, ಮಹಾತಾಯಿ ಬಲೆ ಬೀಸ್ಯಾಳಲೇ.. ಎಚ್ಚರ!

Aug 19 2025, 01:00 AM IST
ಸದ್ದಲೇ...! ರಾಮ ರಾಮ ಎಂದು ನುಡಿದೀತಲೇ... ನರಲೋಕದ ಜನಕ ಆನೆ ಚರಗ ಹೊಡೆದೀತಲೇ... ರಾಮ ಬಾಣ ಹೂಡ್ಯಾನಲೇ.. ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ...!!

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉರಿಮಜಲು ರಾಮ ಭಟ್ ಜನ್ಮದಿನಾಚರಣೆ

Jun 07 2025, 02:33 AM IST
ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ ಉರಿಮಜಲು ರಾಮ ಭಟ್ ಜನ್ಮದಿನದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಹಿರಿಯ ಚೇತನಕ್ಕೆ ಗೌರವ ನಮನ ಸಲ್ಲಿಸಲಾಯಿತು.

ಅಯೋಧ್ಯೆಯಲ್ಲಿ ಸಂಭ್ರಮದ ರಾಮ ದರ್ಬಾರ್‌ ಪ್ರಾಣ ಪ್ರತಿಷ್ಠೆ

Jun 06 2025, 12:11 AM IST
ಇಲ್ಲಿನ ಐತಿಹಾಸಿಕ ರಾಮಮಂದಿರದಲ್ಲಿ ವೈದಿಕ ಪರಂಪರೆಯಂತೆ ಅಯೋಧ್ಯಾಧಿಪತಿ ಶ್ರೀರಾಮನ ದರ್ಬಾರ್‌ನ ಪ್ರಾಣಪ್ರತಿಷ್ಠೆ ಗುರುವಾರ ನಡೆಯಿತು. ಈ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಉಪಸ್ಥಿತರಿದ್ದರು. ಭಕ್ತರೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

ನಾಳೆ ಬ್ಯಾಡರಹಳ್ಳಿಯಲ್ಲಿ ರಾಮ ಮಂದಿರ ಲೋಕಾರ್ಪಣೆ

Jun 04 2025, 12:31 AM IST
ಬ್ಯಾಡರಹಳ್ಳಿಯಲ್ಲಿ ಜೂ.5ರಂದು ನೂತನವಾಗಿ ನಿರ್ಮಿಸಿರುವ ರಾಮಮಂದಿರ ದೇವಸ್ಥಾನದ ರಾಮದೇವರ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಮಂಗಳವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ ಇತರೆ ಪೂಜಾ ಕಾರ್ಯ ನಡೆದ ನಂತರ ನೆರದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 19
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved