• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಚೆಪಾಕ್‌ನಲ್ಲಿ ಸನ್‌ ಸವಾಲು ಗೆದ್ದ ಚಾಂಪಿಯನ್‌ ಚೆನ್ನೈ

Apr 29 2024, 01:33 AM IST
ಹೈದರಾಬಾದ್‌ ವಿರುದ್ಧ 78 ರನ್‌ ಗೆಲುವು. ಸತತ 2 ಸೋಲಿನ ಬಳಿಕ ಚೆನ್ನೈ ಜಯದ ಹಳಿಗೆ. ಋತುರಾಜ್‌ 98, ಚೆನ್ನೈ 212/3. ಸನ್‌ರೈಸರ್ಸ್‌ 18.5 ಓವರ್‌ನಲ್ಲಿ 134ಕ್ಕೆ ಆಲೌಟ್‌. 4ನೇ ಸೋಲು

ಸ್ಟೋಯ್ನಿಸ್‌ ಅಬ್ಬರಕ್ಕೆ ಚೆನ್ನೈ ಭದ್ರಕೋಟೆ ಛಿದ್ರ!

Apr 24 2024, 02:28 AM IST
ಲಖನೌ ಸೂಪರ್‌ ಶೋ, ಚೆಪಾಕ್‌ನಲ್ಲಿ ಚೆನ್ನೈಗೆ 56 ವಿಕೆಟ್ ಸೋಲು. ಚೆನ್ನೈಗೆ ತವರಲ್ಲಿ ಮೊದಲ ಸೋಲು. ಋತುರಾಜ್‌ ಸೆಂಚುರಿಯ ಅಬ್ಬರ. ದುಬೆ 66, ಚೆನ್ನೈ 4 ವಿಕೆಟ್‌ಗೆ 210. ಸ್ಟೋಯ್ನಿಸ್‌ ಸ್ಫೋಟಕ ಶತಕ. 19.3 ಓವರಲ್ಲೇ ಗೆದ್ದು ಬೀಗಿದ ಲಖನೌ 125/3. ಟೂರ್ನಿಯಲ್ಲಿ 5ನೇ ಜಯ

ಲಖನೌ ವಿರುದ್ಧ ಸೇಡಿಗೆ ಚಾಂಪಿಯನ್‌ ಚೆನ್ನೈ ಕಾತರ

Apr 23 2024, 12:53 AM IST
ಕಳೆದ ವಾರ ಲಖನೌ ವಿರುದ್ಧ ಸೋತಿದ್ದ ಸಿಎಸ್‌ಕೆಗೆ ಜಯದ ಹಳಿಗೆ ಮರಳುವ ಗುರಿ. ಎರಡೂ ತಂಡಗಳು ಈ ಬಾರಿ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು ದಾಖಲಿಸಿವೆ.

ಚೆನ್ನೈ vs ಲಖನೌ: ಸ್ಪಿನ್‌ ಅಖಾಡದಲ್ಲಿ ಗೆಲ್ಲೋರ್‍ಯಾರು?

Apr 19 2024, 01:13 AM IST
ಲಖನೌ ಸತತ 2 ಸೋಲನುಭವಿಸಿದೆ. ಹೀಗಾಗಿ ತವರಿನ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸೋಲು ತಪ್ಪಿಸುವ ಒತ್ತಡದಲ್ಲಿದೆ. ವೇಗಿ ಮಯಾಂಕ್‌ ಯಾದವ್‌ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

ಇಂದು ಚೆಪಾಕ್‌ನಲ್ಲಿ ಚೆನ್ನೈ vs ಕೆಕೆಆರ್‌ ಕದನ

Apr 08 2024, 01:04 AM IST
ಕೋಲ್ಕತಾ ನೈಟ್‌ ರೈಡರ್ಸ್‌ಗೆ ಟೂರ್ನಿಯಲ್ಲಿ ಸತತ 4ನೇ ಜಯದ ಗುರಿ. ತವರಿನ ಅಂಗಳದಲ್ಲಿ ಗೆಲುವಿನ ಹಳಿಗೆ ಮರಳಲು ಗಾಯಕ್ವಾಡ್‌ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಕಾತರ.

ಹೈದರಾಬಾದ್‌ನ ಆರ್ಭಟಕ್ಕೆ ಚಾಂಪಿಯನ್‌ ಚೆನ್ನೈ ದಂಗು!

Apr 06 2024, 12:48 AM IST
ಸನ್‌ರೈಸರ್ಸ್‌ ಬೌಲರ್ಸ್‌ ಶಿಸ್ತುಬದ್ಧ ದಾಳಿ, ಸಿಎಸ್‌ಕೆ 5 ವಿಕೆಟ್‌ಗೆ 165 ರನ್‌. ಅಭಿಷೇಕ್‌, ಮಾರ್ಕ್‌ರಮ್‌ ಅಬ್ಬರ. 18.1 ಓವರಲ್ಲಿ ಗೆದ್ದ ಹೈದ್ರಾಬಾದ್‌.

ಚೆನ್ನೈ ರನ್‌ ಮಳೆಯಲ್ಲಿ ಮುಳುಗಿದ ಟೈಟಾನ್ಸ್‌

Mar 27 2024, 01:00 AM IST
ಹಾಲಿ ಚಾಂಪಿಯನ್‌ ಚೆನ್ನೈಗೆ ಸತತ 2ನೇ ಗೆಲುವು. ದುಬೆ, ರಚಿನ್‌, ಗಾಯಕ್ವಾಡ್‌ ಸ್ಫೋಟಕ ಬ್ಯಾಟಿಂಗ್‌, ಚೆನ್ನೈ 6 ವಿಕೆಟ್‌ಗೆ 206 ರನ್‌. ತವರಲ್ಲಿ ಸಿಎಸ್‌ಕೆ ಸಂಘಟಿದ ದಾಳಿ ಮುಂದೆ ಗುಜರಾತ್‌ ಬ್ಯಾಟರ್ಸ್‌ ನಿರುತ್ತರ. 20 ಓವರಲ್ಲಿ 8 ವಿಕೆಟ್‌ಗೆ 143. 63 ರನ್‌ಗಳ ಸೋಲು

ಇಂದು ಚೆನ್ನೈ ಕಿಂಗ್ಸ್‌ vs ಗುಜರಾತ್‌ ಟೈಟಾನ್ಸ್‌ ಬಿಗ್‌ ಫೈಟ್‌

Mar 26 2024, 01:07 AM IST
ಗೆದ್ದು ಶುಭಾರಂಭ ಮಾಡಿರುವ ಇತ್ತಂಡಗಳಿಗೂ ಸತತ 2ನೇ ಜಯದ ತವಕ. ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರಿಗೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ. ಗೆಲುವಿನ ಓಟ ಮುಂದುವರಿಸುವ ಕಾತರ.

ಚೆನ್ನೈ ಅಂಗಡಿಯಲ್ಲಿ ಕ್ಯಾಪ್‌ ಖರೀದಿಸಿದ್ದ ಕೆಫೆ ಬಾಂಬರ್‌

Mar 23 2024, 01:00 AM IST
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆಗೆ ಆತ ಧರಿಸಿದ್ದ ಬೇಸ್‌ ಬಾಲ್‌ನ ಟೋಪಿ (ಕ್ಯಾಪ್‌) ಮಹತ್ವದ ಮಾಹಿತಿ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಋತುರಾಜ್‌ಗೆ ಚೆನ್ನೈ ನಾಯಕತ್ವ ಹಸ್ತಾಂತರಿಸಿದ ಎಂ.ಎಸ್‌.ಧೋನಿ!

Mar 22 2024, 01:07 AM IST
ಈ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿರುವ ಋತುರಾಜ್‌ ಗಾಯಕ್ವಾಡ್‌. ಐಪಿಎಲ್‌ ಆರಂಭದಿಂದಲೂ ಚೆನ್ನೈ ತಂಡದ ನಾಯಕರಾಗಿದ್ದ ಎಂ.ಎಸ್‌.ಧೋನಿ. ಈ ಬಾರಿ ಕೇವಲ ಆಟಗಾರನಾಗಿ ಆಡಲಿರುವ ಧೋನಿ.
  • < previous
  • 1
  • 2
  • 3
  • 4
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved