ತುಂಗಾ ನದಿ ಅಲ್ಯೂಮಿನಿಯಂ ಅಂಶದ ಬಗ್ಗೆ ಪರೀಕ್ಷೆಯಾಗಬೇಕು: ಪ್ರೊ.ಎಲ್.ಕೆ. ಶ್ರೀಪತಿ
Jun 04 2025, 01:47 AM ISTತುಂಗಾ, ಭದ್ರಾ ನದಿ ನೀರು ಸೇವನೆಯಿಂದ ಮೂಳೆ ಸಾಂಧ್ರತೆ ಹೆಚ್ಚಳವಾಗುತ್ತಿರುವುದು ಕಂಡು ಬಂದಿದ್ದು, ಅಲ್ಯೂಮಿನಿಯಂ ಅಂಶದ ಬಗ್ಗೆ ಇನ್ನಷ್ಟು ಪರೀಕ್ಷೆಯಾಗಬೇಕು ಎಂದು ಪರಿಸರ ತಜ್ಞ ಪ್ರೊ.ಎಲ್.ಕೆ. ಶ್ರೀಪತಿ ಒತ್ತಾಯಿಸಿದರು.