ದರ್ಶನ್ಗೆ ಟಿವಿ ಸೌಲಭ್ಯ ಕೋರಿ ಜೈಲು ಅಧಿಕಾರಿಗಳ ಬಳಿ ಮನವಿ : ಬಳ್ಳಾರಿ ಜೈಲಿನಲ್ಲಿ ಹೊಸ ಬೇಡಿಕೆ
Sep 04 2024, 02:02 AM ISTಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಬಳ್ಳಾರಿ ಕಾರಾಗೃಹದಲ್ಲಿ ಟಿವಿ ಸೌಲಭ್ಯ ಕೋರಿದ್ದಾರೆ. ಡಿಐಜಿ ಟಿ.ಪಿ. ಶೇಷಾ ಭೇಟಿ ಬಳಿಕ ಈ ಕೋರಿಕೆ ಮತ್ತು ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.