ನವರಾತ್ರಿ ಹಬ್ಬವು ಜ್ಞಾನದ ಕಡೆಗೆ ಕರೆದೊಯ್ಯುತ್ತದೆ: ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್
Oct 11 2024, 11:48 PM ISTವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಈ ಭಾಗದ ಜನರಿಗೆ ಧಾರ್ಮಿಕ, ಸಾಂಸ್ಕತಿಕ, ಸೇವಾ ವಿಚಾರವು ಲಭ್ಯವಾಗಲಿ. ಈ ಜಾಗದಲ್ಲಿ ಹೋಮ ಹವನ ನಡೆಯುವುದರ ಮೂಲಕ ಈ ಭೂಮಿಯು ದೇವಭೂಮಿಯಾಗಿ ಪರಿವರ್ತನೆಯಾಗಲಿ.