47 ಕೆರೆಗಳನ್ನು ತುಂಬಿಸಲು 108 ಕೋಟಿ ರು. ಅನುದಾನ: ಶಾಸಕ ಇಕ್ಬಾಲ್ ಹುಸೇನ್Rs 108 crore grant to fill 47 lakes: MLA Iqbal Hussain
Sep 10 2025, 01:03 AM ISTಸರ್ಕಾರಿ ಬಸ್ ನಿಲ್ದಾಣ ನಿರ್ಮಿಸಲು ಕೈಗಾರಿಕಾ ಪ್ರದೇಶ ಭಾಗದಲ್ಲಿ ಒಂದು ಎಕರೆ ಜಾಗ ಗುರುತಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. ಇರುವ ಹಳೆಯ ಬಸ್ಸು ನಿಲ್ದಾಣವನ್ನು ನವೀಕರಣ ಸಹ ಮಾಡಲಾಗುವುದು. ಈಗಾಗಲೇ 2 ಕೋಟಿ ರು. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.