ಕುಣಿಗಲ್ ಜನರಿಗೆ ಸಮಪಾಲಿನಂತೆ ನೀರು ಕೊಡಿ: ಶಾಸಕ ಡಾ.ರಂಗನಾಥ್
Sep 13 2025, 02:04 AM ISTಶ್ರೀರಂಗ ಏತ ನೀರಾವರಿ ಯೋಜನೆಯಿಂದ ಹುತ್ರಿದುರ್ಗ ಹೋಬಳಿ 19 ಕೆರೆ ತುಂಬಿಸುವ ಯೋಜನೆಗೆ ಸುರೇಶ್ ಗೌಡ ಕಾಮಗಾರಿ ಅಡ್ಡಿ ಪಡಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸುರೇಶ್ ಗೌಡ ನನ್ನ ಸ್ನೇಹಿತರು. ಕುಣಿಗಲ್ ತಾಲೂಕಿನಲ್ಲಿ ಜನ್ಮ ಪಡೆದವರು. ಕಾಮಗಾರಿ ತಡೆಯುವುದಿಲ್ಲ ಅಂದು ಕೊಂಡಿದ್ದೇನೆ.