ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರು ಪರಿಹಾರ ನೀಡಿದ್ದಾರೆ-ಶಾಸಕ ಪಾಟೀಲ
Mar 10 2025, 12:16 AM ISTಪಟ್ಟಣದಲ್ಲಿ ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರೆಲ್ಲರೂ ಕೂಡಿಕೊಂಡು ಪರಿಹಾರ ನೀಡಿದ್ದು, ಅನುಕೂಲ ಇದ್ದವರು ನಿಮಗೆ ನೀಡಿದ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಿ, ಯಾರದ್ದು ಭಯ ಬೇಡ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.