ಅಂಗನವಾಡಿ ಕೇಂದ್ರಗಳಲ್ಲಿ ಗೈರಾಗುತ್ತಿರುವ ಮಕ್ಕಳು: ಶಾಸಕ ಬಸವಂತಪ್ಪ
Jun 20 2025, 12:35 AM ISTಅಧಿಕಾರಿಗಳು ಆಗಾಗ ಭೇಟಿ ನೀಡದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇದರಿಂದಾಗಿ ಬೆಕ್ಕಿಗೆ ಚಿನ್ನಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಅಂಗನವಾಡಿ ಮಕ್ಕಳ ಸ್ಥಿತಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.