ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಶಾಸಕ ಎ. ಆರ್. ಕೃಷ್ಣಮೂರ್ತಿ ತಾಕೀತು
Jun 10 2025, 04:49 AM ISTನೋಡಮ್ಮ ನೀನು ಸಾರ್ವಜನಿಕರು, ಬಡವರಿಗೆ ಮೊದಲು ಗೌರವ ನೀಡಮ್ಮ, ನಿನ್ನ ಹೆಸರಲ್ಲಿ ಗುಣವಿದೆ. ಆದರೆ ಸೌಜನ್ಯದ ನಡೆ ಇಲ್ಲ, ಈ ವರ್ಷ ಮಾತ್ರ ಇಲ್ಲಿರು, ಮುಂದೆ ಇಲ್ಲಿಂದ ಹೊರಡಮ್ಮ.