ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿ: ಶಾಸಕಿ ರೂಪಕಲಾ
Jul 04 2024, 01:06 AM ISTಒಬ್ಬ ರೈತ ತನ್ನೆಲ್ಲಾ ಕಷ್ಟದ ದಿನಗಳನ್ನು ಬದಿಗೊತ್ತಿ ಬಿಸಿಲು, ಮಳೆ ಎನ್ನದೇ ಕೃಷಿ ಚಟುವಟಿಕೆಗಳನ್ನು ಮಾಡದೇ ಹೋದಲ್ಲಿ ನಾವು ಮೂರು ಹೊತ್ತು ಹೊಟ್ಟೆ ತುಂಬ ಅನ್ನವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಆದ್ದರಿಂದ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿ ಪಹಣಿ, ಸರ್ವೇ ಮತ್ತಿತರ ಕೆಲಸ- ಕಾರ್ಯಗಳಿಗೆಂದು ನಿಮ್ಮ ಬಳಿ ಬಂದಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸಿ.