ದಕ್ಷ, ಪ್ರಾಮಾಣಿಕ ಅಧಿಕಾರಿ ದಿ. ಮಧುಕರ್ ಶೆಟ್ಟಿ : ಎಸ್ಪಿ ವಿಕ್ರಂ ಅಮಟೆ
Dec 30 2024, 01:04 AM ISTಚಿಕ್ಕಮಗಳೂರು, ಸಾಮಾಜಿಕ ಕಳಕಳಿ, ಅಸಹಾಯಕರಿಗೆ ಆಸರೆ, ಅನ್ಯಾಯವನ್ನು ಸಹಿಸದ ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ದಿ. ಡಾ. ಮಧುಕರ್ಶೆಟ್ಟಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಅಮಟೆ ಹೇಳಿದರು.