ಕನ್ನಡ ನಾಡು ಕವಿಗಳ ಬೀಡು: ಶಂಕರ್ ಶೇಟ್
Dec 05 2023, 01:30 AM ISTಈ ಸಂದರ್ಭದಲ್ಲಿ ಬಸವ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಸಿ.ಪಿ. ಈರೇಶಗೌಡ, ತಾಲೂಕು ಯುವ ಬ್ರಿಗೇಡ್ ಅಧ್ಯಕ್ಷ ರಂಗನಾಥ ಮೊಗವೀರ, ಮಹೇಶ್ ಖಾರ್ವಿ, ಜಗದೀಶ್ ಬನವಾಸಿ, ಉಮೇಶ್ ಭಾಪಟ್, ಜಯಮ್ಮ, ಪಕ್ಕೀರಸ್ವಾಮಿ, ಪರಶುರಾಮ್, ವಿನೋದ್ ವಾಲ್ಮೀಕಿ, ಲೀಲಾವತಿ, ಅರುಣ್ ಆಚಾರ್, ಆಕಾಶ್ ಸೇರಿದಂತೆ ಮೊದಲಾದವರಿದ್ದರು.