ತೀವ್ರ ಹೃದಯಾಘಾತಕ್ಕೆ ಒಳಗಾದ ರೋಗಿಯ ಯಶಸ್ವಿ ಚಿಕಿತ್ಸೆ
Feb 16 2025, 01:46 AM ISTವರ್ಷದ ಬಸವರಾಜು ಅವರನ್ನು ಸಮಾಲೋಚಿಸಿದ ತಕ್ಷಣ ಆಂಜೋಗ್ರಾಮ್ ಮೂಲಕ ಹೃದಯದ ಪ್ರಮುಖ ರಕ್ತನಾಳದ ಶೇ.೧೦೦ರಷ್ಟು ಬ್ಲಾಕ್ ಆಗಿರುವುದು ತಿಳಿದು ಬಂದಿದೆ. ನಂತರ ಡಾ.ಮದಕರಿನಾಯಕರವರು ರೋಗಿಯ ಸಂಬಂಧಿಕರಿಗೆ ಮುಂದಿನ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡಿ ಏಂಜಿಯೋಪ್ಲಾಸ್ಟಿ ಹಾಗೂ ಹೃದಯದ ಕೆಲಸವನ್ನು ನಿಯಂತ್ರಿಸಲು ಹೆಚ್ಚಿನ ಚಿಕಿತ್ಸೆ ನೀಡಿ ಯಶಸ್ವಿ ಚಿಕಿತ್ಸೆಯಿಂದ ರೋಗಿಯನ್ನು ಪ್ರಾಣಾಪಾಯದಿಂದ ಬದುಕುಳಿಸಿದ್ದಾರೆ. ಹಾಗೂ ೯ ದಿನಗಳ ಆಸ್ಪತ್ರೆಯ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಿ ರೋಗಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.