ಜಾನಪದ ಎಲ್ಲಾ ಕಲೆಗಳ ತಾಯಿ ಬೇರಿದ್ದಂತೆ: ಮಲ್ಲಿಕಾರ್ಜುನ್
Feb 14 2025, 12:32 AM ISTಗ್ರಾಮೀಣ ಭಾಗಗಳಲ್ಲಿನ ಜನರಲ್ಲಿ ಜನಪದವು ಜೀವನದಲ್ಲಿ ಬೆರೆತು ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ಜನಪದದ ಅರ್ಥವನ್ನು ಅರಿತುಕೊಳ್ಳದೇ ಯುವಜನತೆ ಮೊಬೈಲ್, ರಿಯಾಲಿಟಿ ಶೋಗಳ ಮೊರೆ ಹೋಗುತ್ತಿದ್ದಾರೆ. ಅವರಿಗೆ ನಮ್ಮ ಮೂಲ ಜನಪದದ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟನಲ್ಲಿ ಸಾಮಾಜಿಕ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತಿದೆ.