• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾಡಿನ ಹಕ್ಕಿ ಎಂದೇ ಪ್ರಸಿದ್ಧರಾಗಿದ್ದ ಜಾನಪದ ಹಾಡುಗಾರ್ತಿ ಪದ್ಮಶ್ರೀ ಸುಕ್ರಿ ಗೌಡ ವಿಧಿವಶ

Feb 14 2025, 12:34 AM IST
ಶ್ವಾಸಕೋಶ ಸಮಸ್ಯೆ, ಹೃದಯದ ತೊಂದರೆಯಿಂದ ಬಳಲುತ್ತಿದ್ದ ಸುಕ್ರಿಗೌಡ ಅವರು ಅಂಕೋಲೆಯ ಬಡಗೇರಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು

ಸುಕ್ರಿಗೌಡ ಬುಡಕಟ್ಟು ಸಂಸ್ಕೃತಿಯ ಜಾನಪದ ಸಂಪತ್ತು, ಹಳ್ಳಿ ಹಾಡಿನ ಕಣಜ, ಕಾಡಿನ ಹಕ್ಕಿ

Feb 14 2025, 12:33 AM IST
ತಮ್ಮ ನಿಸ್ವಾರ್ಥ ಸಮಾಜ ಸೇವೆ ಹಾಗೂ ಜಾನಪದ ಕ್ಷೇತ್ರದ ಭೂಮಿಕೆಗೆ ಸುಕ್ರಿ ಗೌಡ ಅವರು ನೀಡಿದ ಸೇವೆ ಅನನ್ಯ. ಹೀಗಾಗಿ ಅವರಿಗೆ ದೇಶದ ಪ್ರತಿಷ್ಠಿತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು.

ಜಾನಪದ ಎಲ್ಲಾ ಕಲೆಗಳ ತಾಯಿ ಬೇರಿದ್ದಂತೆ: ಮಲ್ಲಿಕಾರ್ಜುನ್

Feb 14 2025, 12:32 AM IST
ಗ್ರಾಮೀಣ ಭಾಗಗಳಲ್ಲಿನ ಜನರಲ್ಲಿ ಜನಪದವು ಜೀವನದಲ್ಲಿ ಬೆರೆತು ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ಜನಪದದ ಅರ್ಥವನ್ನು ಅರಿತುಕೊಳ್ಳದೇ ಯುವಜನತೆ ಮೊಬೈಲ್, ರಿಯಾಲಿಟಿ ಶೋಗಳ ಮೊರೆ ಹೋಗುತ್ತಿದ್ದಾರೆ. ಅವರಿಗೆ ನಮ್ಮ ಮೂಲ ಜನಪದದ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟನಲ್ಲಿ ಸಾಮಾಜಿಕ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತಿದೆ.

ಸಕಲ ಸರ್ಕಾರಿ ಗೌರವದೊಂದಿಗೆ ಜಾನಪದ ಕೋಗಿಲೆ ಸುಕ್ರಿಗೌಡಗೆ ಸಕಲ ಸರಕಾರಿ ಗೌರವಗಳನ್ನು ನೀಡಿ ಅಂತಿಮ ವಿದಾಯ

Feb 14 2025, 12:30 AM IST
ಜಾನಪದ ಕೋಗಿಲೆಯ ಅಂತಿಮ ದರ್ಶನವನ್ನು ಸಹಸ್ರಾರು ಜನರು ಪಡೆದು ಕಂಬನಿ ಮಿಡಿದರು. ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯಿಂದ ಸಕಲ ಸರಕಾರಿ ಗೌರವಗಳನ್ನು ನೀಡಿ ಗೌರವಿಸಲಾಯಿತು.

ಜಾನಪದ ಸಂಸ್ಕೃತಿ ಗ್ರಾಮೀಣ ಭಾಗದ ಪ್ರತೀತಿ : ಸೂರಿ ಶ್ರೀನಿವಾಸ್

Feb 12 2025, 12:33 AM IST
ಚಿಕ್ಕಮಗಳೂರು, ಶಾಲಾ ಮಕ್ಕಳಿಗೆ ಪದ್ಯಗಳ ಕಲಿಕೆಯೊಟ್ಟಿಗೆ ಜಾನಪದ ಸೊಗಡಿನ ಗೀತೆಗಳನ್ನು ಶಿಕ್ಷಕರು ರೂಢಿಸಿದರೆ, ಭವಿಷ್ಯದಲ್ಲಿ ಜಾನಪದ ಸಂಸ್ಕೃತಿ ಬೆಳವಣಿಗೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಜಾನಪದ ಎಂದಿಗೂ ಸ್ಥಾಯಿ ಅಲ್ಲ

Feb 10 2025, 01:51 AM IST
ಜನಪದರು ಎಂದಿಗೂ ಬೌದ್ಧಿಕ ಹಕ್ಕು ಸ್ವಾಮ್ಯತೆಗಾಗಿ ಹೊಡೆದಾಡಿದವರಲ್ಲ.

ಸರ್ಕಾರ ಜಾನಪದ ಜಾತ್ರೆ ಮತ್ತೆ ಪ್ರಾರಂಭಿಸಲಿ: ತಿಮ್ಮೇಗೌಡ

Feb 09 2025, 01:18 AM IST
ರಾಮನಗರ: ಜಾನಪದ ಕಲೆಗಳ ಉಳಿವಿಗೆ ಅನುದಾನ ಕೊಡುವುದರ ಜೊತೆಗೆ ಜಾನಪದ ಜಾತ್ರೆಯನ್ನು ಮತ್ತೆ ಆರಂಭಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ಮೂಲ ಜಾನಪದ ಉಳಿಸಿ ಬೆಳೆಸಿ: ಕೃಷ್ಣ ಕೊಳ್ಳಾನಟ್ಟಿ

Feb 06 2025, 11:45 PM IST
ಜಾನಪದ ಜಗತ್ತು ವೈವಿಧ್ಯಮಯ ಜನಾಶಯಗಳಿಂದ ತುಂಬಿಕೊಂಡಿದೆ. ಜನಪದರ ಬದುಕಿನ ಜೀವನಾನುಭವದ ‘ಜ್ಞಾನಪದ’ಗಳೇ ‘ಜಾನಪದ’ವಾಗಿ ಇಂದಿಗೂ ಮನುಕುಲದೊಂದಿಗೆ ಉಳಿದುಕೊಂಡಿದೆ.

8, 9ರಂದು ಮಹಿಳಾ ಜಾನಪದ ಲೋಕೋತ್ಸವ

Feb 06 2025, 12:17 AM IST
ನಗರದ ಜಾನಪದ ಲೋಕದಲ್ಲಿ ಫೆ. 8 ಮತ್ತು 9 ರಂದು ಮಹಿಳಾ ಜಾನಪದ ಲೋಕೋತ್ಸವ-2025 ಆಯೋಜಿಸಲಾಗಿದೆ.ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಹಿಳಾ ಜಾನಪದ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ರಥ ಸಪ್ತಮಿ ಮಹೋತ್ಸವದಲ್ಲಿ ಮೇಳೈಸಿದ ಜಾನಪದ ಕಲಾಮೇಳ

Feb 06 2025, 12:16 AM IST
ಬೆಳಗ್ಗೆ 6.30ಕ್ಕೆ ಆರಂಭವಾದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಕಲಾವಿದರು 10.30ರ ವರೆಗೆ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆಯ ಸೇವೆ ಮಾಡಿದರು. ಮೇಲುಕೋಟೆಯ ಉತ್ಸವ ಬೀದಿಗಳಲ್ಲಿ ಜನಪದ ಕಲಾರಾಧನೆ ವೇದಿಕೆಯಾಗಿ ಬದಲಾಗಿ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಮೇಳೈಸಿತ್ತು.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 28
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved