ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮಿಜಾರು: 27ರಂದು ಕುಡುಬಿ ಜಾನಪದ ಸಮಾವೇಶ
Apr 24 2025, 11:52 PM IST
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ‘ಕುಡುಬಿ ಜಾನಪದ ಸಮಾವೇಶ’ ಏ.27ರಂದು ಬೆಳಗ್ಗೆ 10 ಗಂಟೆಗೆ ಮಿಜಾರಿನಲ್ಲಿರುವ ಮಿಜಾರು ಅಣ್ಣಪ್ಪ ಸಭಾಂಗಣದಲ್ಲಿ ನಡೆಯಲಿದೆ.
ದೇಶೀ ಕ್ರೀಡೆ ಪರಿಚಯಿಸಲು ಜಾನಪದ ಉತ್ಸವ
Apr 22 2025, 01:49 AM IST
ಇಂದಿನ ಯುವಕರು ಮೊಬೈಲ್ ಗೇಮ್ಗಳು, ಅಂತಾರಾಷ್ಟ್ರೀಯ ಕ್ರೀಡಗಳಿಗೆ ಗಮನಹರಿದಷ್ಟು ದೇಶೀ ಕ್ರೀಡೆಗಳಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಶಾಸಕ ಬಾಲಕೃಷ್ಣ ಬೇಸರ ವ್ಯಕ್ತ ಪಡಿಸಿದರು.
ಮಾನವೀಯ ಸಂಬಂಧ ಗಟ್ಟಿಗೊಳಿಸುವ ಶಕ್ತಿ ಜಾನಪದ ಕಲೆಗೆ ಇದೆ-ಹಿರೇಮಠ
Apr 21 2025, 12:56 AM IST
ಜಿಲ್ಲೆಯಲ್ಲಿ ಮಾನವೀಯ ಸಂಬಂಧ ಗಟ್ಟಿಗೊಳಿಸುವ ಶಕ್ತಿ ಜಾನಪದ ಕಲೆಗೆ ಇದೆ. ಜಾನಪದ ಕಲೆ ತನ್ನದೇ ಆದ ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು ಎಂದು ಪ್ರಾ. ಎಂ.ಯು. ಹಿರೇಮಠ ಹೇಳಿದರು.
ಜಾನಪದ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳಿ
Apr 20 2025, 01:49 AM IST
ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತಂದು ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು
ಜಾನಪದ ಕಲೆ ಉಳಿಯಲು ಗ್ರಾಮೀಣ ಜನರ ಕೊಡುಗೆ ಅಪಾರ: ಶಾಸಕ ಎಚ್.ಟಿ.ಮಂಜು
Apr 20 2025, 01:49 AM IST
ವರ್ಷಕ್ಕೊಮ್ಮೆ ನಡೆಯುವ ಈ ರಂಗ ಹಬ್ಬಎಲ್ಲರ ಮನಸ್ಸಿಗೆ ಮುದ ನೀಡಲಿದೆ. ರಂಗಕುಣಿತ ಸರ್ವೆ ಸಾಮಾನ್ಯವಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ಜಾನಪದದ ಕಲೆಯಾಗಿದೆ. ಸುಗ್ಗಿಯ ಹಿಗ್ಗಿನ ಸಂಭ್ರಮ ಮನೆ ಮಾಡಲು ರಂಗನ ಕುಣಿತವನ್ನು ನಮ್ಮ ಹಿರಿಯರು ರಂಗದ ಹಬ್ಬದಂದು ಆಚರಿಸುತ್ತಾ ಬಂದಿದ್ದಾರೆ.
ಜಾನಪದ ಸಾಹಿತ್ಯ ವಿಶ್ವವಿದ್ಯಾಲಯಕ್ಕಿಂತಲೂ ಮಿಗಿಲು
Apr 19 2025, 12:39 AM IST
ಜಾನಪದ ಸಾಹಿತ್ಯ ವಿಶ್ವವಿದ್ಯಾಲಯಕ್ಕಿಂತ ಮೇಲು. ಮಾನವೀಯ ಹಾಗೂ ನೈತಿಕ ಮೌಲ್ಯ ಒಳಗೊಂಡಿರುವ ಜಾನಪದ ಸಾಹಿತ್ಯ ರಚಿಸಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ
ಕಿನ್ನಿಗೋಳಿಯಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಕಾರ್ಯಕ್ರಮ
Apr 14 2025, 01:22 AM IST
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಮತ್ತು ವಾಯ್ಸ್ ಆಫ್ ಆರಾಧನ ಬಳಗದಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದ: ಬೆಳವಾಡಿ ಮಂಜುನಾಥ್
Apr 13 2025, 02:05 AM IST
ಅಜ್ಜಂಪುರಎಲ್ಲ ಸಾಹಿತ್ಯ ಸಂಗೀತ ಕಲೆಗಳ ತಾಯಿಬೇರು ಜಾನಪದವೇ ಆಗಿದೆ ಎಂದು ಜಾನಪದ ಸಾಹಿತಿ ಬೆಳವಾಡಿ ಮಂಜುನಾಥ್ ಅಭಿಪ್ರಾಯ ಪಟ್ಟರು.
ಜಾನಪದ ಸಂಸ್ಕೃತಿ ಮರೆಯದಿರಿ: ಬಸವಣ್ಣೆಪ್ಪ ಅಟವಾಳಗಿ
Apr 12 2025, 12:49 AM IST
ಯುವ ಜನಾಂಗಕ್ಕೆ ಜಾನಪದ ಜಾತ್ರೆಗಳ ಮೂಲಕ ನಮ್ಮ ದೇಸಿ ಸಂಸ್ಕೃತಿ, ಸಾಹಿತ್ಯವನ್ನು ಪುನಃ ಕಟ್ಟಿಕೊಡಬೇಕಾಗಿದೆ. ಆ ಮೂಲಕ ಯುವ ಜನಾಂಗವನ್ನು ಸಾಂಸ್ಕೃತಿಕ, ನೈತಿಕವಾಗಿಯೂ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ.
ಜಾನಪದ ಸಂಸ್ಕೃತಿ ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ: ಭಂಡಾರಿ ಶ್ರೀನಿವಾಸ್
Apr 12 2025, 12:48 AM IST
ಕಡೂರುಆಧುನಿಕ ಸಮಾಜದಲ್ಲಿ ಗ್ರಾಮೀಣರಿಂದ ಉಳಿದಿರುವ ಜಾನಪದ ಸಂಸ್ಕೃತಿ ಮರೆಯಾಗುತ್ತಿದ್ದು ಅದನ್ನು ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
< previous
1
2
3
4
5
6
7
8
9
10
...
28
next >
More Trending News
Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್
43 ಕಿಮೀ ಉದ್ದದ ಇಂಗ್ಲಿಷ್ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್ ಇಲ್ಲ!