ವಾಕ್ ಮತ್ತು ಶ್ರವಣ ದೋಷ ಶಿಬಿರಕ್ಕೆ ಶಾಸದ ದರ್ಶನ್ ಪುಟ್ಟಣ್ಣಯ್ಯ ಚಾಲನೆ
Feb 05 2025, 12:33 AM ISTವಿವಿಧ ಸಂಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಶಿಬಿರ ಏರ್ಪಡಿಸಿದ್ದು, ವಾಕ್ ಮತ್ತು ಶ್ರವಣ ದೋಷ ಇರುವಂತಹ ವೃದ್ಧರು, ಸಾರ್ವಜನಿಕರು ಭಾಗವಹಿಸಿ ಶಿಬಿರ ಸದ್ಬಳಕೆ ಮಾಡಿಕೊಳ್ಳಬೇಕು. ಫೆ.4ರಿಂದ ಮಾರ್ಚ್ 3 ವರೆಗೆ ವಿಶ್ವಶ್ರವಣ ದೋಷ ಮಾಸಾಚರಣೆ ಸಹ ನಡೆಯುತ್ತಿದೆ.