ಭಗವದ್ಗೀತೆಯಿಂದ ಜೀವನ ಪರಿವರ್ತನೆ: ಡಿ.ಟಿ. ನಾಯ್ಕ
Dec 05 2024, 12:33 AM ISTಭಗವದ್ಗೀತೆಯು ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಭಗವದ್ಗೀತೆ ಕೇವಲ ಪೂಜಿಸುವ ವಸ್ತುವಲ್ಲ, ಅರ್ಥ ಮಾಡಿಕೊಂಡು ಜೀವನದಲ್ಲಿ ಧಾರಣೆ ಮಾಡಿದಾಗ ಮಾತ್ರ ಅದರಲ್ಲಿಯ ಶಕ್ತಿ ನಮಗೆ ಪ್ರಾಪ್ತಿಯಾಗುತ್ತದೆ.