ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಪಣತೊಟ್ಟಿದ್ದ ನಾಯಕ: ವಿಜಯಕುಮಾರ್
Dec 26 2024, 01:04 AM ISTಗ್ರಾಮ ಸಡಕ್ ಯೋಜನೆಯಿಂದ ಪ್ರತಿ ಹಳ್ಳಿಗೂ ರಸ್ತೆ, ಪ್ರತಿ ಹಳ್ಳಿಗೂ ವಿದ್ಯುತ್, ಪ್ರತಿ ಶಾಲೆಗೂ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ರಮ ,ಆರು ಪಥದ ರಸ್ತೆಗಳು, ಇಡೀ ವಿಶ್ವಕ್ಕೆ ಭಾರತ ಬಲಿಷ್ಠ ದೇಶವೆಂದು ತೋರಿಸಿಕೊಟ್ಟಂಥ ಮಹಾನ್ ವ್ಯಕ್ತಿ ವಾಜಪೇಯಿ. ದೇಶದ ಜನತೆಗೆ ಹಲವಾರು ಯೋಜನೆಗಳು ನೀಡಿದಂಥ ಮಹಾನ್ ನಾಯಕನನ್ನು ದೇಶವು ಸದಾ ನೆನಪಿಸಿಕೊಳ್ಳಬೇಕು.