ಕವಿ ಪರಮೇಶ್ವರ ಭಟ್ಟರು ಕನ್ನಡ ನವೋದಯ ಕಾಲದ ವಿದ್ವಾಂಸ: ಭಾಗ್ಯ ನಂಜುಂಡಸ್ವಾಮಿ
Feb 24 2025, 12:30 AM ISTನರಸಿಂಹರಾಜಪುರ, ಕವಿ ಪರಮೇಶ್ವರ ಭಟ್ಟರು ಕನ್ನಡ ನವೋದಯ ಕಾಲದ ವಿದ್ವಾಂಸರು, ಬರಹಗಾರರು, ಉತ್ತಮ ವಾಗ್ಮಿಯಾಗಿದ್ದರು ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.