ಹಾನಗಲ್ಲ ತಾಲೂಕಿನಲ್ಲಿ ನಿರಂತರ ಮಳೆಗೆ ಹಳದಿಯಾದ ಗೋವಿನಜೋಳ ಬೆಳೆ
Aug 04 2025, 12:15 AM ISTಸ್ವಲ್ಪ ತಡವಾಗಿ ಬಿತ್ತನೆಯಾಗಿರುವುದು, ತಗ್ಗು ಪ್ರದೇಶದಲ್ಲಿ ಬಿತ್ತನೆಯಾಗಿರುವುದು, ಕೆರೆಗಳ ಕೆಳ ಭಾಗದ ಜಮೀನಿನಲ್ಲಿ ಬಿತ್ತನೆಯಾಗಿರುವ ಗೋವಿನಜೋಳ, ದ್ವಿದಳ ಧಾನ್ಯ, ಹತ್ತಿ ಅತಿಯಾದ ತೇವದಿಂದಾಗಿ ಜವುಗು ಹಿಡಿದು ಹಳದಿಯಾಗಿವೆ.