ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹ
Nov 30 2024, 12:46 AM ISTಎಸ್ಸಿ ಸಮುದಾಯದ ಒಳ ಮೀಸಲಾತಿ ವರ್ಗಿಕರಣಕ್ಕೆ ಕಳೆದ ಸರ್ಕಾರಗಳು ಕಾಂತರಾಜ್ ಆಯೋಗ, ಡಾ.ಎ.ಜೆ ಸದಾಶಿವ ಆಯೋಗ, ಸೇರಿದಂತೆ ಆಯನೂರು ಆಯೋಗ ವರದಿಗಳನ್ನು ಅನುಷ್ಠಾನ ಮಾಡದ ಕಾರಣ ಎಸ್.ಸಿ ಸಮುದಾಯಗಳು ಸೇರಿದಂತೆ ಇನ್ನಿತರೆ ಉಪಜಾತಿಗಳಿಗೆ ಅನ್ಯಾಯವಾಗಿದೆ.