• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಐತಿಹಾಸಿಕ ಪ್ರಜ್ಞೆಯ ಕೊರತೆ, ಸಂಶೋಧನೆ ಅಗತ್ಯ: ಪಾಡಿಗಾರ

Jun 14 2024, 01:02 AM IST
ಸಾಂಸ್ಕೃತಿಕವಾಗಿ, ವಾಸ್ತು ನಿರ್ಮಾಣದ ದೃಷ್ಠಿಯಲ್ಲಿ ಮತ್ತು ಬಾಹುಳ್ಯದಲ್ಲೂ ಅತ್ಯಂತ ಪ್ರಬಲವಾಗಿ 200 ವರ್ಷಗಳ ಕಾಲ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯ ಮೆರೆದಿತ್ತು. ನೇಪಾಳ, ಕಾಶ್ಮೀರದವರೆಗೂ ಹರಡಿದ್ದ ಸಾಮ್ರಾಜ್ಯವಿದು.

ಬೌದ್ಧಿಕ ವಿಕಾಸಕ್ಕೆ ಸಂಶೋಧನೆ ಅಗತ್ಯ: ಡಾ.ರಾಮೇಗೌಡ

Jun 11 2024, 01:36 AM IST
ಸಾಹಿತ್ಯವನ್ನು ಓದಿ ಪ್ರಾಮಾಣಿಕವಾಗಿ, ನಿಷ್ಪಕ್ಷವಾಗಿ ಆಶ್ವಾದಿಸಿ, ದೋಷಗಳನ್ನು ವಿಮರ್ಶಿಸಿ ವಿಶ್ಲೇಷಿಸುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ಜ್ಞಾನ ಇದ್ದಲ್ಲಿ ಮಾತ್ರ ಸಂಶೋಧನೆ ಪರಿಪೂರ್ಣ: ಡೀನ್ ಡಾ.ಎಂ.ಜೆ.ಮಂಜುನಾಥ್

Jun 01 2024, 12:45 AM IST
ಸಂಪೂರ್ಣ ಜ್ಞಾನ ಇಲ್ಲದೆ ಮಾಡುವ ಸಂಶೋಧನೆ ಏಕಮುಖಿ ಸಂಶೋಧನೆಯಾಗಿ ಮಾರ್ಪಟ್ಟು ಅದು ಅಪೂರ್ಣ ಸಂಶೋಧನೆಯಾಗಿಯೇ ಉಳಿದುಕೊಳ್ಳುತ್ತದೆಯ ಸಂಶೋಧನೆ ಕೈಗೊಳ್ಳುವವರು ಎಲ್ಲಾ ವಿಷಯವನ್ನು ವಿವಿಧ ದೃಷ್ಠಿಕೋನಗಳಲ್ಲಿ ನೋಡಬೇಕಾಗುತ್ತದೆ. ಆ ಎಲ್ಲಾ ಕೋನಗಳನ್ನು ಕೃತಿಗಿಳಿಸಿದಾಗ ಉತ್ತಮ ಪ್ರಬಂಧವಾಗಿ ಹೊರಹೊಮ್ಮುತ್ತದೆ.

ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆ ಮಾಡಿ

May 31 2024, 02:29 AM IST
ವಿಕಸಿತ ಭಾರತದ ಅಡಿಯಲ್ಲಿ ನಮ್ಮ ದೇಶ 2042 ರವರೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಇಂದಿನ ಯುವಪೀಳಿಗೆಗೆ ಒಳ್ಳೆಯ ಶಿಕ್ಷಣ ಪಡೆದು ತಂತ್ರಜ್ಞಾನದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಬೇಕು ಎಂದು ಐಸಿಎಂಆರ್‌ ನಿರ್ದೇಶಕ, ವಿಜ್ಞಾನಿ ಸುಬರ್ನಾ ರಾಯ್‌ ಹೇಳಿದರು.

ಹೊಸ ಸಂಶೋಧನೆ, ಅನ್ವೇಷಣಗಳ ಬಗ್ಗೆ ಅಧ್ಯಯನ ನಡೆಸಿ: ಟಿ.ರಾಜು

May 18 2024, 12:36 AM IST
ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆಗೆ ವಿನಯವು ಅತಿ ಮುಖ್ಯ. ಆತ್ಮಸ್ಥೈರ್ಯ ಹಾಗೂ ಛಲದೊಂದಿಗೆ ನಿಮ್ಮ ವಿದ್ಯಾರ್ಥಿ ಜೀವನ ಯಶಸ್ವಿ ಮುಖ್ಯವಾಗುತ್ತದೆ. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವುದು ಪಾಲಕರ ಕರ್ತವ್ಯವಾಗಿದೆ. ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ವಿ ಮತ್ತು ಸಾಧನೆ ಕಟ್ಟಿಟ್ಟ ಬುತ್ತಿಯಾಗಿದೆ.

ನರ್ಸಿಂಗ್‌ ಕ್ಷೇತ್ರದಲ್ಲೂ ಸಂಶೋಧನೆ, ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು

May 04 2024, 12:32 AM IST
ಜೀವವನ್ನು ಉಳಿಸುವ ಜವಾಬ್ದಾರಿ ಶುಶ್ರೂಷಕರ ಮೇಲಿದೆ. ಪೋಷಕರಿಗೆ ತೋರುವ ಕಾಳಜಿ ಮತ್ತು ಆರೈಕೆಯನ್ನೇ ರೋಗಿಗಳ ಮೇಲೂ ತೋರಬೇಕು. ಮಾನವೀಯತೆ, ಕಾರುಣ್ಯ, ಸೇವೆಯೇ ವಿದ್ಯಾರ್ಥಿಗಳ ಗುರಿಯಾಗಬೇಕು.

ಹೊಸ ಜ್ಞಾನ ಪಡೆಯಲು ಸಂಶೋಧನೆ ಅಗತ್ಯ: ಡಾ. ಪ್ರಸನ್ನ ಕೆ. ಪಿ.

Apr 30 2024, 02:08 AM IST
ಸಂಶೋಧನೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಕೆ.ಪಿ. ಸಂಶೋಧನೆ ಮತ್ತು ಸ್ವರೂಪ ಬಗ್ಗೆ ಉಪನ್ಯಾಸ ನೀಡಿದರು.

ಮನುಷ್ಯ ಕಂಡುಹಿಡಿದ ಮೌಲಿಕ ಸಂಶೋಧನೆ ಪುಸಕ್ತದ ಆವಿಷ್ಕಾರ

Apr 16 2024, 01:04 AM IST
ಲೇಖಕಿ ಹರಿಶ್ರೀಯವರ ಬರಹದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಲೇಖಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸ

ಸಂಶೋಧನೆ ಯೋಜನೆಗಳ ಮೂಲಾಂಶಗಳು: ವಿಶೇಷ ಉಪನ್ಯಾಸ

Apr 04 2024, 01:09 AM IST
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ಸಂಶೋಧನಾ ಯೋಜನೆಯ ಮೂಲಾಂಶಗಳು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶಾಂತಕವಿಗಳ ಬದುಕು, ಬರಹದ ಸಂಶೋಧನೆ ಆಗಲಿ

Mar 17 2024, 01:47 AM IST
ಶಾಂತ ಕವಿಗಳನ್ನು ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಯಲಾಗಿದೆ. ಆಧುನಿಕ ರಂಗಭೂಮಿಗೆ ಇವರ ಕೊಡುಗೆ ಅನನ್ಯ.
  • < previous
  • 1
  • 2
  • 3
  • 4
  • 5
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved