ಟಿಪ್ಪರ್ ಹರಿದು ಬೈಕ್ ಸವಾರ ಸಾವು: ಪ್ರತಿಭಟನೆ
Nov 14 2024, 12:57 AM ISTಓವರ್ ಲೋಡ್ ಹಾಕಿ ಅತಿವೆಗವಾಗಿ ಟಿಪ್ಪರ್ ಗಳು ಚಲಿಸೋದರಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಲೆ ಇವೆ. ಟಿಪ್ಪರ್ ಹಾವಳಿ ತಡೆಯೋಕೆ ಹೋದ್ರೆ ಆರ್ ಟಿ ಓ ಕಚೇರಿಗೆ ನುಗ್ಗಿ ದಾಂದಲೆ ಮಾಡ್ತಾರೆ. ನಾನು ಶಾಸಕನಾದ ಮೇಲೆ ಹೊಸ ಲಾರಿಗಳಿಗೆ ಅನುಮತಿ ನೀಡಿಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್.