ಸಾರ್ವಜನಿಕ ಸೇವೆಗೆ ಶಿಕ್ಷಣ ಮುಡಿಪಾಗಿಡಿ
Jan 23 2025, 12:45 AM ISTಶಿವಮೊಗ್ಗ : ನಮ್ಮ ದೇಶದಲ್ಲಿ ಬಹು ಸಂಖ್ಯೆಯ ಅನಕ್ಷರಸ್ಥ ಹಾಗೂ ಕಡಿಮೆ ಶಿಕ್ಷಣ ಹೊಂದಿದವರಿದ್ದಾರೆ. ಇವರಿಗೆ ತಾವು ಪಡೆದ ಶಿಕ್ಷಣದಿಂದ ನೀಡುವ ಅಮೂಲ್ಯ ಸೇವೆ ವಿಶಿಷ್ಟ ಬದಲಾವಣೆಯನ್ನು ತರುತ್ತದೆ ಎಂದು ಹೈದ್ರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ರಾಮ್ ರಾಮಸ್ವಾಮಿ ಹೇಳಿದರು.