ಒಳಮೀಸಲಾತಿ ಕೊಡಿ ಅಥವಾ ಸಿಎಂ, ಸಚಿವರು ಕುರ್ಚಿ ಖಾಲಿ ಮಾಡಲಿ
Jan 29 2025, 01:32 AM ISTಪರಿಶಿಷ್ಟ ಜಾತಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಮುಖ್ಯಮಂತ್ರಿ, ಸಂಪುಟ ಸಚಿವರೆಲ್ಲರೂ ತಮ್ಮ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ತಾಕೀತು ಮಾಡಿದೆ.