ರೀಡೂ: ಗೌರ್ನರ್ಗೆ ಸಿಎಂ ಮಾರುತ್ತರ - ರೀಡೂ ನಾನು ಮಾಡಿದ್ದಲ್ಲ, ಸುಪ್ರೀಂ ಹೇಳಿದ್ದು
Sep 23 2024, 07:17 AM ISTಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ವಿಚಾರದಲ್ಲಿ ರಾಜ್ಯಪಾಲರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅರ್ಕಾವತಿ ರೀಡೂ ಅವರು ಮಾಡಿರುವುದಲ್ಲ, ಸುಪ್ರೀಂಕೋರ್ಟ್ ಸೂಚನೆ ಎಂದು ಸ್ಪಷ್ಟಪಡಿಸಿದ್ದಾರೆ.