‘ನೀವು ಅವಕಾಶ ಪಡೆಯುತ್ತೀರಿ ಅಂತಿಟ್ಟುಕೊಳ್ಳಿ. ನಾಯಕಿಯಾಗಿ ನಿಮ್ಮ ಹೆಸರು ಘೋಷಣೆಯಾಗಿರುತ್ತದೆ. ಮನೆಮಂದಿ, ಸ್ನೇಹಿತರು, ಇಂಡಸ್ಟ್ರಿಯವರೆಲ್ಲ ಅಭಿನಂದಿಸಿರುತ್ತಾರೆ. ನೀವು ಖುಷಿಯಲ್ಲಿ ತೇಲುತ್ತಿರುತ್ತೀರಿ. ಇನ್ನೇನು ಪ್ರಾಜೆಕ್ಟ್ ಶುರುವಾಗಬೇಕು ಅನ್ನುವಷ್ಟರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ.
‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿಗಳು’ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ಜತೆಗೆ, ‘ಅವರಿಗೆ ವಯಸ್ಸಾಗಿಲ್ಲ, ಮುಂದಿನ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ’ ಎಂದೂ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಸೇನೆಯೆಂದರೆ ಶಿಸ್ತು ರಾಹುಲ್ರು ಉಡಾಫೆ ಮಾತೆಂದು ಪರಿಗಣಿಸಿದರೂ ಹೇಳಿಕೆಗಳಿಂದ ಕಿರಿಯ ಹಂತದ ಅಧಿಕಾರಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ಯಾವ ರೀತಿ ಭಾವನೆ ಮೂಡಬಹುದು ? ಆಲೋಚಿಸಬೇಕು. ಈ ಮಗ್ಗುಲಲ್ಲಿ ರಾಹುಲ್ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ ಪ್ರಾಜ್ಞರು ಇದರ ಬಗ್ಗೆಯೂ ದೂರು ದಾಖಲಿಸಬೇಕು
ರಾಜ್ಯ ರಾಜಕಾರಣದಲ್ಲಿ ಹಿರಿಯರೂ ಆಗಿರುವ ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ನ ಹಿರಿಯ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಪ್ರಬಲ ಸಚಿವಾಕಾಂಕ್ಷಿಯಾಗಿದ್ದಾರೆ.
ಬಾಲಿವುಡ್ ನಟಿ ಹ್ಯೂಮಾ ಖುರೇಷಿ, ಯಶ್ ನಟನೆಯ ‘ಟಾಕ್ಸಿಕ್’ನಲ್ಲಿ ನಟಿಸುತ್ತಿರುವುದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ‘ಅದೊಂದು ದೈತ್ಯ ಪ್ರೊಡಕ್ಷನ್. ಅಂಥಾ ಸಿನಿಮಾದಲ್ಲಿ ಯಶ್ ಅವರಂಥಾ ಸ್ಟಾರ್, ಗೀತೂ ಅವರಂಥಾ ಕ್ರಿಯೇಟಿವ್ ನಿರ್ದೇಶಕಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ
ಬೋಸ್ಟನ್ ಗ್ಲೋಬಲ್ ಫೋರಂನಿಂದ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕ ಗುರುದೇವ್ ಶ್ರೀ ಶ್ರೀ ರವಿಶಂಕರ ಅವರಿಗೆ 2025ನೇ ಸಾಲಿನ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್ ಸೆಕ್ಯೂರಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಿಂಗಳಿಗೆ 10,000 ರು. ಉಳಿಸುತ್ತ ಬಂದರೆ 5 ವರ್ಷಕ್ಕೆ 6 ಲಕ್ಷ ಹಣವಾಗುತ್ತದೆ, ಅದು ಬದುಕಿಗೆ ಭದ್ರತೆ ನೀಡುತ್ತದೆ ಎಂದು ಬಹಳ ಮಂದಿ ಭಾವಿಸಿದ್ದಾರೆ. ಆದರೆ ಈಗ ಹಣದ ಲೆಕ್ಕಾಚಾರ ಬದಲಾಗಿದೆ. ಹಣ ಉಳಿತಾಯ ಮಾಡಿದರೆ ಶ್ರೀಮಂತರಾಗಲ್ಲ, ಆರ್ಥಿಕವಾಗಿ ಬೆಳೆಯುವ ಹೊಸ ದಾರಿಗಳ ಬಗೆಗೆ ಮಾಹಿತಿ
ಮೂರು ದಿನ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿರುವ ರಾಜ್ಯದ 180ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲು 150 ದಿನ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಮನೆ ಮಾಲೀಕನ ಮೃತದೇಹ ನೋಡಿ ಆತನ ಪ್ರೀತಿಯ ಶ್ವಾನ ಕೂಡ ಪ್ರಾಣ ಬಿಟ್ಟ ಘಟನೆ ಮನಕುಲಕುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್ (61) ಅವರು ನಾಯಿ ಪ್ರೀತಿಯಿಂದ ಸಾಕಿದ್ದರು.