57 ಗ್ರಾಹಕರಿಗೆ ಬ್ಯಾಂಕ್ ನೌಕರರಿಂದಲೇ ವಂಚನೆ!ಗ್ರಾಹಕರ ಖಾತೆಗಳಿಗೆ ಹಾಕಿದ್ದ ಸಾಲದ ಹಣವನ್ನು ಒಟಿಪಿ ಪಡೆದು ವರ್ಗಾವಣೆ ಮಾಡಿಕೊಂಡು ಗ್ರಾಹಕರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ನ ಮೂವರು ಸಿಬ್ಬಂದಿ ಮೇಲೆ ರಾಮನಗರ ಜಿಲ್ಲೆಯ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.