ಎತ್ತುಗಳ ಮಾರಾಟದ ವಿಚಾರ: ಇಬ್ಬರಿಗೆ ಡ್ಯ್ರಾಗರ್ನಿಂದ ಇರಿದ ಯುವಕರ ಗುಂಪುಎತ್ತುಗಳ ಮಾರಾಟದ ವಿಚಾರವಾಗಿ ಯುವಕರ ಗುಂಪು ಇಬ್ಬರಿಗೆ ಡ್ರ್ಯಾಗನ್ನಿಂದ ಇರಿದು ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಬಿ.ಕೆ.ಅರುಣ್ಕುಮಾರ್, ರಾಘವೇಂದ್ರ, ಕೇಶವ ಮತ್ತು ಮನು ಎಂಬುವವರು ಹಲ್ಲೆ ನಡೆಸಿರುವ ಆರೋಪಿಗಳು.