ಸಾಲ ವಾಪಾಸ್ ನೀಡಲಾಗದೇ ಸಾಲ ನೀಡಿದ್ದವರ ಮನೆಯಲ್ಲೇ ಕಳ್ಳತನ ಮಾಡಿಸಿದ್ದ ಮಹಿಳೆ ಸೇರಿ 6 ಆರೋಪಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಗು ಆಟವಾಡುವಾಗ ಎದುರು ಮನೆಯ ಬಕೆಟ್ ನೀರು ಮುಟ್ಟಿದ ವಿಚಾರಕ್ಕೆ ಮಗುವಿನ ಪೋಷಕರೊಂದಿಗೆ ಜಗಳ ತೆಗೆದು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ಗಳಿಂದ ಅಮಾನುಷವಾಗಿ ಹಲ್ಲೆ
9 ತಿಂಗಳು ಹೊತ್ತು ಜನ್ಮ ನೀಡಿ, ದೊಡ್ಡವನಾಗುವವರೆಗೆ ಲಾಲನೆ- ಪೋಷಣೆ ಮಾಡುವ ತಾಯಿಯನ್ನು ‘ಸಾಕ್ಷಾತ್ ದೇವರು’ ಎಂದು ಕರೆಯುತ್ತೇವೆ. ಆದರೆ ಅಂತಹ ಹೆತ್ತಮ್ಮನ ಮೇಲೆ ರಾಕ್ಷಸನೊಬ್ಬ ಅತ್ಯಾ*ರವೆಸಗಿರುವ ಅತ್ಯಂತ ಹೇಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಲನಚಿತ್ರ ನಟ ದರ್ಶನ್ ಹಾಗೂ ಅವರ ಸಹಚರರ ಪಾಲಿಗೆ ಎಡಿಜಿಪಿ ಬಿ.ದಯಾನಂದ್ ಅವರು ದುಃಸ್ವಪ್ನದಂತೆ ಪರಿಣಿಮಿಸಿದ್ದಾರೆ.
ಜಾಮೀನು ರದ್ದು ಬೆನ್ನಲ್ಲೇ ತನ್ನನ್ನು ಬಂಧಿಸಿ ಕರೆದೊಯ್ಯುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಪೊಲೀಸರ ಮೇಲೆ ಪವಿತ್ರಾಗೌಡ ರೇಗಾಡಿದ ಪ್ರಸಂಗ ನಡೆಯಿತು