ನಟ ಅಮೀರ್ ಖಾನ್, ಬೆಂಗಳೂರಿನ ಮಹಿಳೆ ಜತೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ.
‘ನನ್ನ ಕೊನೆಯ ಉಸಿರು ಇರೋವರೆಗೂ ದರ್ಶನ್ ನನ್ನ ಮಗನೇ. ನಾನು ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಪೋಸ್ಟ್ಗೂ, ದರ್ಶನ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಷ್ಟಕ್ಕೂ ನಾನು ದರ್ಶನ್ ಅವರನ್ನು ಗುರಿಯಾಗಿಸಿಕೊಂಡು ಯಾವುದೇ ಪೋಸ್ಟ್ ಮಾಡಿಲ್ಲ.’
ಇಂಥ ಕುತೂಹಲಕಾರಿ ಕತೆಗೆ ಕಿರಣ್, ಚೇತನ್ ಎಸ್ ಪಿ ಅವರ ಜಂಟಿ ನಿರ್ದೇಶನ, ಸುಕೃತ ವಾಗ್ಲೆ ಅವರ ಸೈಲೆನ್ಸ್ ಆ್ಯಕ್ಟಿಂಗ್, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಅವರ ಕಿಲ್ಲಿಂಗ್ ಪ್ಲಾನ್ ಮತ್ತು ಸಂಕಲನಕಾರನ ಚುರುಕುತನ, ಬಿಗಿಯಾದ ಚಿತ್ರಕಥೆಯೇ ಪ್ಲಸ್ ಪಾಯಿಂಟ್.