ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಇದೀಗ 50 ವರ್ಷ ಪೂರೈಸಿದೆ.
ಕಳೆದುಹೋದವನನ್ನು ಹುಡುಕಿಕೊಂಡು ನಗರಕ್ಕೆ ಹೋಗುವ ಹಳ್ಳಿ ಹುಡುಗನೊಬ್ಬ, ಕಾಲನ ಕಾಟಕ್ಕೆ ಸಿಕ್ಕಿ ದಾರಿ ತಪ್ಪಿ ಕಳೆದುಹೋಗಿ ತನ್ನನ್ನು ತಾನೇ ಹುಡುಕಿಕೊಳ್ಳುವ ಕಥನ ಎಕ್ಕ.
ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿವಾಹ ಆ. 28ರಂದು ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ಅವರ ವಿವಾಹ ಕೊಡಗು ಮೂಲದ ಉದ್ಯಮಿ ರೋಷನ್ ಅವರೊಂದಿಗೆ ನಿಶ್ಚಯವಾಗಿದೆ ಎನ್ನಲಾಗುತ್ತಿದೆ.
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣ ನಾಳೆಯಿಂದ (ಜು.13) ಥೈಲ್ಯಾಂಡ್ನಲ್ಲಿ ನಡೆಯಲಿದೆ. ಹತ್ತು ದಿನಗಳಿಗೂ ಹೆಚ್ಚು ಕಾಲ ಚಿತ್ರತಂಡ ಥೈಲ್ಯಾಂಡ್ನ ಫುಕೆಟ್ನಲ್ಲಿ ಚಿತ್ರೀಕರಣ ನಡೆಸಲಿದೆ.
ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್ ‘ವೈಟ್’ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರು ರವಿಶಂಕರ ಗುರೂಜಿ ಪಾತ್ರ ನಿರ್ವಹಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ಸೂಕ್ತ ತಯಾರಿ ನಡೆಸುತ್ತಿದ್ದಾರೆ.
ಚಿತ್ರರಂಗ ಎಂಬ ಸಾಮ್ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರಾಜನಾಗಿಯೇ ಇರುವ ವ್ಯಕ್ತಿಯ ಜನ್ಮದಿನ ಇದು. ಆ ವ್ಯಕ್ತಿಯೇ ನಮ್ಮ ‘ಯುವರಾಜ’... ಪ್ರೀತಿಯ ಶಿವ‘ರಾಜ’.
‘ಚುರಾ ಕೆ ದಿಲ್ ಮೆರಾ ಅನ್ನುತ್ತಲೇ ನನ್ನ ಹೃದಯ ಕದ್ದವರು ಶಿಲ್ಪಾ ಶೆಟ್ಟಿ. ಅವರೇ ನನಗೆ ಸ್ಫೂರ್ತಿ. ಕೆಡಿ ಶೂಟಿಂಗ್ನಲ್ಲಿ ಅವರನ್ನೇ ಗಮನಿಸುತ್ತಿದ್ದೆ. ಕ್ಯಾಮರಾ ಎದುರಿಸುವಾಗ ಅವರ ಮುಖದಲ್ಲಿ ಎದ್ದು ಕಾಣುವ ಆತ್ಮವಿಶ್ವಾಸ ನನಗೆ ಪ್ರೇರಣೆಯಾಯಿತು.’
‘ಪ್ರತಿಯೊಂದು ಹೆಣ್ಣಿಗೂ ಯಾವಾಗ ಹೆರಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು, ತನ್ನ ಬದುಕು ಹೇಗಿರಬೇಕು ಅನ್ನೋದನ್ನು ನಿರ್ಧರಿಸುವ ಅಧಿಕಾರ ಇದೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದಯಮಾಡಿ ಟ್ರೋಲ್ ಮಾಡೋದನ್ನು ನಿಲ್ಲಿಸಿ’.
ನಿರ್ದೇಶಕ ಎ ಎಂ ಆರ್ ರಮೇಶ್ ಪುತ್ರಿ ವಿಜೇತ ವಸಿಷ್ಠ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ. ತಮಿಳು ಚಿತ್ರದಲ್ಲಿ ನಟಿಸುತ್ತಿರುವ ವಿಜೇತ ಮಾತುಗಳು ಇಲ್ಲಿವೆ.