120 ದಿನಗಳ ಅವಧಿಯವರೆಗೂ ಟಿಕೆಟ್ ಮುಂಗಡವಾಗಿ ಟಿಕೆಟ್ ಕಾದಿರಿಸಲು ಇದ್ದ ಅವಕಾಶದಿಂದಾಗಿ, ಸಾಕಷ್ಟು ಜನ ಟಿಕೆಟ್ ಖರೀದಿಸಿ ಬಳಿಕ ಅದನ್ನು ರದ್ದು ಮಾಡುತ್ತಿದ್ದರು. ಇಲ್ಲವೇ ಟಿಕೆಟ್ ರದ್ದುಪಡಿಸದೇ ಪ್ರಯಾಣದಿಂದ ಹಿಂದೆ ಸರಿಯುತ್ತಿದ್ದರು.
ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್ ಆಗಿದ್ದಾರೆ.