ಈಗ ಖಾಲಿ ಆದ ಆಸನಗಳು 2024ರಲ್ಲಿ ಬಿಜೆಪಿಗರಿಂದ ಭರ್ತಿ: ಮೋದಿಚುನಾವಣೆ ಸೋಲಿನ ಹತಾಶೆಯಿಂದ ಸದನಕ್ಕೆ ಕಾಂಗ್ರೆಸ್ನಿಂದ ಅಡ್ಡಿಯಅಗುತ್ತಿದೆ, ಕೆಲವು ಪಕ್ಷಗಳು ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆಯುತ್ತಿವೆ, ಭದ್ರತಾ ಲೋಪಕ್ಕೆ ಬೆಂಬಲಿಸುವುದೂ ಭದ್ರತಾ ಲೋಪಕ್ಕೆ ಸಮವಾದಂತೆ, ಬಿಜೆಪಿಯನ್ನು ಕಿತ್ತೊಗೆಯುವುದು ಇಂಡಿಯಾ ಕೂಟದ ಧ್ಯೇಯವಾದರೆ, ರಾಷ್ಟ್ರವನ್ನು ಅಭಿವೃದ್ಧಿ ಮಾಡುವುದು ಬಿಜೆಪಿ ಧ್ಯೇಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.