ತಮಿಳುನಾಡು ಕೇಸಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ಕಾಲಹರಣ ಮಾಡುವಂತಿಲ್ಲ ।1- 3 ತಿಂಗಳಲ್ಲಿ ಅಂಕಿತ ಕಡ್ಡಾಯ ವೃಥಾ ಕಾಲಹರಣ ಅಕ್ರಮ, ಸಂವಿಧಾನ ವಿರೋಧಿ ನಡೆ: ಸುಪ್ರೀಂ
ಪಾಕಿಸ್ತಾನದಲ್ಲಿ ಅಪರಿಚಿತ ದಾಳಿಕೋರರು ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸಂಬಂಧಿ ಖಾರಿ ಎಜಾಜ್ ಅಬಿದ್ನನ್ನು ಹತ್ಯೆ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಹೊಸ ಆಧಾರ್ ಆ್ಯಪ್ ಅನ್ನು ಮಂಗಳವಾರ ಹೊರತಂದಿದ್ದು, ಬಳಕೆದಾರರು ಭೌತಿಕ ಕಾರ್ಡ್ ಅಥವಾ ನಕಲು ಪ್ರತಿ ಅಗತ್ಯವಿಲ್ಲದೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ತ್ರೈಮಾಸಿಕ ವಿತ್ತ ನೀತಿ ಏ.9ರಂದು ಪ್ರಕಟವಾಗಲಿದ್ದು, ಈ ಬಾರಿಯೂ ಆರ್ಬಿಐ 25 ಬಿಪಿಎಸ್ ಅಂಕ (ಶೇ.0.25ರಷ್ಟು) ಬಡ್ಡಿ ದರವನ್ನು ಕಡಿತ ಮಾಡಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.