ಅಂಧ-ಅನಾಥ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಡಿ: ಶ್ರೀ ಕಲ್ಲಯ್ಯಜ್ಜರಾಜ್ಯದಲ್ಲಿ ಎಲ್ಲೇ ಅಂಧ-ಅನಾಥ ಮಕ್ಕಳು ಕಂಡು ಬಂದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಡಿ. ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಿ ಅವರ ಬದುಕು ರೂಪಿಸುವ ಜವಾಬ್ದಾರಿಯನ್ನು ಪುಣ್ಯಾಶ್ರಮ ತೆಗೆದುಕೊಳ್ಳಲಿದೆ.