ತಾಲೂಕಿನ ದೋಣಿಮಲೈ ಅರಣ್ಯದಲ್ಲಿ ಅಕ್ರಮ ಸುರಂಗ ನಿರ್ಮಿಸಿ, ವನ್ಯಜೀವಿಗಳ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.