ಕುಡುಪು ಕ್ಷೇತ್ರದಲ್ಲಿ ಭಕ್ತಿಪೂರ್ವಕ ಷಷ್ಠಿ ಮಹೋತ್ಸವ, ಸಹಸ್ರಾರು ಮಂದಿ ಭಾಗಿಷಷ್ಠಿ ಮಹೋತ್ಸವ ಪ್ರಯುಕ್ತ 5 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆದವು. ದೇವರಿಗೆ ಹಾಲು, ಸೀಯಾಳ, ಹಿಂಗಾರ, ಚಿನ್ನ ಹಾಗೂ ಬೆಳ್ಳಿಯ ಹರಕೆ, ಹೂವುಗಳನ್ನು ಅರ್ಪಿಸಿ ಪುನೀತರಾದರು. ಸಂಜೆಯಯವರೆಗೆ 15ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.