ಸ್ವರ್ಗವು ತಾಯಿಯ ಪಾದದ ಕೆಳಗಿದೆ: ಹಾಷ್ಮೀಮಿಯಾಜೀವನದಲ್ಲಿ ತುತ್ತು ಕೊಟ್ಟ ಹೆತ್ತವರನ್ನು ಯುವ ಸಮುದಾಯ ಮರೆಯಬಾರದು. ಯುವಕರು ಯಾವುದೇ ದುಷ್ಚಟಕ್ಕೆ ಬಲಿಯಾಗದೇ ನಮಾಜ್, ರೋಜಾ, ಜಕಾತ್ ಮೂಲಕ ದೀನ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ, ಹಜರತ್ ಮೆಹಬೂಬ್ ಸುಭಾನಿ ವಂಶಸ್ಥ ಗಾಜೀಯೇ ಮಿಲ್ಲತ್ ಸೈಯದ್ ಮಹಮ್ಮದ್ ಹಾಷ್ಮೀಮಿಯಾ ಹೇಳಿದರು.